ಸ್ವಾಮಿ ಜೊತೆ ಕಾಮದಾಟ ಆಡಿದ ನಟಿ ತೀರ್ಥಹಳ್ಳಿ ಅವಳಂತೆ..!?

Date:

ಯಾವುದೇ ರೀತಿಯ ಸಾಂಸರಿಕ ಸುಖ ಬೇಡ ಅಂತ ಮಠ ಸೇರಿದವರು ಸ್ವಾಮಿಗಳು..! ಇವರು ಲೈಂಗಿಕ ಸುಖದಿಂದಲೂ ಕೂಡ ದೂರವಿರಬೇಕು..! ಸಂಸಾರ ಬೇಡ ಅಂತ ಬಂದವರು ಮಠದಲ್ಲಿ ಸರಸ ಆಡೋಕೆ ಹೋದ್ರೆ ಹೆಂಗೆ..? ಸ್ವಾಮಿಗಳ ಕಾಮದಾಟ ಸಿಕ್ಕಾಪಟ್ಟೆ ದೊಡ್ಡ ಸುದ್ದಿ ಆಗುತ್ತೆ..!

ಇದೀಗ ಹುಣಸಮಾರನಹಳ್ಳಿ ವೀರಶೈವ ಮಠದ ಸ್ವಾಮಿಗಳ ಕಾಮದಾಟ ಕಂಡಾಪಟ್ಟೆ ಸದ್ದು ಮಾಡ್ತಿದೆ..! ಕಾಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗದ ಸ್ವಾಮಿ ಹಾಸಿಗೆಯಲ್ಲಿ ಸಿನಿಮಾ ನಟಿ ಓರ್ವಳ ಜೊತೆ ರಾಸಲೀಲೆ ನಡೆಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ಆಗಿರೋದ್ ನಿಮಗೆ ಗೊತ್ತೇ ಇದೆ..! ಮಠದ ಆಸ್ತಿಯಲ್ಲಿ ಪಾಲು ಕೊಡ್ತೀನಿ ಅಂತ ಹೇಳಿ ನಟಿ ಜೊತೆ ಕಾಮದಾಟ ಆಡಿದ ಗುರು ನಂಜೇಶ್ವರ ಶಿವಾಚಾರ್ಯ ದಯಾನಂದ ಸ್ವಾಮಿ ಚಿತ್ರದ ನಾಯಕ ನಟ ಅನ್ನೋದು ಬಹಿರಂಗ ಆಗಿತ್ತು..! ಆದ್ರೆ ನಾಯಕ ನಟಿ ಯಾರು ಅನ್ನೋದು ಗೊತ್ತಿರಲಿಲ್ಲ..!

ಅವ್ಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಟಿಯಂತೆ..! ಚಿತ್ರದುರ್ಗದಲ್ಲಿನ ತನ್ನ ಸಂಬಂಧಿಕರೊಬ್ಬರ ಕೃಪಾಕಟಾಕ್ಷದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈಕೆಯ ಮೊದಲ ಚಿತ್ರ ‘ಖತರ್ನಾಕ್’.
‘141’ ಎಂಬ ಬಿ ಗ್ರೇಡ್ ಸಿನಿಮಾದ ನಾಯಕಿ. ಈ ಚಿತ್ರದದಲ್ಲಿ ಸಲಿಂಗ ರತಿಯಾಗಿರೋ ಇವಳು ಹಸಿಬಿಸಿ ದೃಶ್ಯದಲ್ಲಿ ನಟಿಸಿದ್ದಾಳಂತೆ..! ಅಷ್ಟೇಅಲ್ಲದೆ ‘ಅದೃಷ್ಟ’ ಚಿತ್ರದಲ್ಲಿ ಶುಭಪೂಂಜಾರ ಫ್ರೆಂಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಸಂತೋಷಕೆ ಎಂಬ ಚಿತ್ರದ 6 ಮಂದಿ ನಾಯಕರಿಯಲ್ಲೊಬ್ಬಳು ಈಕೆ.. ತುಳುವಿನ ‘ಡ್ಯಾನ್ಸ್ ಕುಡ್ಲಾ ಡ್ಯಾನ್ಸ್’ ಚಿತ್ರದ ನಾಯಕಿಯಂತೆ..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...