ಬದು”ಕಾಟ”ದ ನೋಟ

Date:

ಬದುಕೆಂಬ ಹೆಸರೇ ಕೆಸರು
ಉಸಿರಾಟದ ಬಸಿರಲ್ಲಿ
ಜಗದ ಜಾತ್ರೆಗೆ ಜಾರಿ
ಜೀವನದ ಜಂಜಾಟದ
ಜೋಳಿಗೆಯ ಹಿಡಿದು
ನಿಲ್ಲದೋಟವ ಬಾಚಿ ತಬ್ಬಿ
ಯೋಚನೆಯಲೇ ಯೋಜನೆಯ ರೂಪಿಸಿ
ವಿವೇಚನೆಯ ತಡೆಗೋಡೆಗೆ
ಕಾಮ-ಕ್ರೋಧಗಳ ತೂಗಿಹಾಕಿ
ಉರುಳು ಕೊರಳ ಸುತ್ತಿದಾಗಲೂ
ನಗುವ ಅಲೆಯು ಕನ್ನಡಿಯಲೇ ತೇಲಿ
ತನ್ನದೆಯ ಒಂಟಿ ನೋವ
ಸೋಸಿ ತೆಗೆಯುವ ಹೊತ್ತಿಗೆ
ಈ ಜಗದ ಗುತ್ತಿಗೆ ಮುಗಿಯುವುದು
ಹೊಸಚಿಗುರು ಅರಳುವುದು
ಮತ್ತೆ ಮತ್ತೆ ಬದುಕಿನ ಆಟದಲೇ
ಮುಳುಗುವುದು ಕಾವ್ಯದತ್ತ.?

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...