No menu items!
11.7 C
Munich
Friday, May 1, 2026

ಮಂತ್ರಿ ಸ್ಥಾನ ಸಿಗದ ಕಾರಣ ! ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ರಾ ಉಮೇಶ್ ಕತ್ತಿ !?

Must read

ಸ್ವತಃ ಉಮೇಶ್ ಕತ್ತಿ ಅವರೇ ಹೇಳಿದ್ದಾರೆ  ನಾನು ಯಾರನ್ನೂ ಭೇಟಿ ಮಾಡಿಲ್ಲ. ಅತೃಪ್ತ ಶಾಸಕನೂ ನಾನಲ್ಲ. ಶಾಸಕನಾಗಿಯೇ ಮುಂದುವರೆಯುತ್ತೇನೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿಲ್ಲ . ಆದರೆ ಹಿರಿಯ ಶಾಸಕನಾಗಿರುವ ತಮಗೆ ಮಂತ್ರಿ ಸ್ಥಾನ ತಪ್ಪಿದ್ದೇಕೆ ಎಂಬ ಎಲ್ಲರ ಪ್ರಶ್ನೆಗೆ ಪಕ್ಷದ ನಾಯಕರ ಬಳಿ ಕೇಳಿದ್ದೇನೆ. ಅವರು ನೀಡಿರುವ ಉತ್ತರದಿಂದ ಸಮಾಧಾನಗೊಂಡಿದ್ದೇನೆ ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.

ಉಮೇಶ್ ಕತ್ತಿ ತಮಗೆ ಯಾವ ಅಸಮಾಧಾನವೂ ಇಲ್ಲ ಎಂದು ಮೇಲಿನ ಮಾತಿಗೆ ಹೇಳುತ್ತಿದ್ದು, ಆದರೆ ಎಂಟು ಬಾರಿ ಶಾಸಕರಾಗಿರುವ ತಮಗೆ ಸಚಿವ ಸ್ಥಾನ ತಪ್ಪಿರುವುದು ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article