ಸೋಲಿನಿಂದ ಕಂಗೆಟ್ಟಿದ್ದ ದ್ವಾರಕೀಶ್ ಅವರಿಗೆ ಶಿವಣ್ಣ ಸಹಾಯ..

Date:

ದ್ವಾರಕೀಶ್ ಚಿತ್ರ ಬ್ಯಾನರ್ ಗೆ 50 ವರ್ಷಗಳ ಸಂಭ್ರಮ.. ಈ ಬ್ಯಾನರ್ ಅಡಿಯಲ್ಲಿ ತಯಾರಾಗಿರೋ ಶಿವಣ್ಣ ಅಭಿನಯದ ಆಯುಶ್ಮಾನ್ ಭವ ದ್ವಾರಕೀಶ್ ಬ್ಯಾನರ್ ನ 52 ನೇ ಚಿತ್ರ. ಆದರೆ ಈ ಚಿತ್ರ ಶುರುವಾಗಿದ್ದರ ಹಿಂದೆ ಒಂದು ಒಳ್ಳೆ ಸ್ನೇಹ ಬಾಂಧವ್ಯದ ಕತೆಯಿದೆ. ಹೌದು ದ್ವಾರಕೀಶ್ ಅವರ ಬ್ಯಾನರ್ ಅಡಿಯಲ್ಲಿ ತೆರೆಕಂಡಿದ್ದ ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್ ಯೂ ಚಿತ್ರ ಸೋತ ನಂತರ ದ್ವಾರಕೀಶ್ ಅವರು ಲಾಸ್ ಅನುಭವಿಸಿ ಕಂಗಾಲಾಗಿದ್ದರು.

ಇಂಥ ಸಮಯದಲ್ಲಿ ಅವರನ್ನು ಕೆರೆದು ಕಾಲ್ ಶೀಟ್ ಅನ್ನು ನೀಡಿದ್ದು ಶಿವಣ್ಣ. ಹೌದು ಈ ವಿಷಯವನ್ನು ನಿನ್ನೆ ನಡೆದ ಆಯುಷ್ಮಾನ್ ಭವ ಪ್ರೆಸ್ ಮೀಟ್ ನಲ್ಲಿ ದ್ವಾರಕೀಶ್ ಅವರು ಹಂಚಿಕೊಂಡರು. ಈ ಮೂಲಕ ಕಷ್ಟದಲ್ಲಿರೋ ನಿರ್ಮಾಪಕರ ಸಹಾಯಕ್ಕೆ ಶಿವಣ್ಣ ನಿಲ್ಲುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...