ಸೋಲಿನಿಂದ ಕಂಗೆಟ್ಟಿದ್ದ ದ್ವಾರಕೀಶ್ ಅವರಿಗೆ ಶಿವಣ್ಣ ಸಹಾಯ..

Date:

ದ್ವಾರಕೀಶ್ ಚಿತ್ರ ಬ್ಯಾನರ್ ಗೆ 50 ವರ್ಷಗಳ ಸಂಭ್ರಮ.. ಈ ಬ್ಯಾನರ್ ಅಡಿಯಲ್ಲಿ ತಯಾರಾಗಿರೋ ಶಿವಣ್ಣ ಅಭಿನಯದ ಆಯುಶ್ಮಾನ್ ಭವ ದ್ವಾರಕೀಶ್ ಬ್ಯಾನರ್ ನ 52 ನೇ ಚಿತ್ರ. ಆದರೆ ಈ ಚಿತ್ರ ಶುರುವಾಗಿದ್ದರ ಹಿಂದೆ ಒಂದು ಒಳ್ಳೆ ಸ್ನೇಹ ಬಾಂಧವ್ಯದ ಕತೆಯಿದೆ. ಹೌದು ದ್ವಾರಕೀಶ್ ಅವರ ಬ್ಯಾನರ್ ಅಡಿಯಲ್ಲಿ ತೆರೆಕಂಡಿದ್ದ ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್ ಯೂ ಚಿತ್ರ ಸೋತ ನಂತರ ದ್ವಾರಕೀಶ್ ಅವರು ಲಾಸ್ ಅನುಭವಿಸಿ ಕಂಗಾಲಾಗಿದ್ದರು.

ಇಂಥ ಸಮಯದಲ್ಲಿ ಅವರನ್ನು ಕೆರೆದು ಕಾಲ್ ಶೀಟ್ ಅನ್ನು ನೀಡಿದ್ದು ಶಿವಣ್ಣ. ಹೌದು ಈ ವಿಷಯವನ್ನು ನಿನ್ನೆ ನಡೆದ ಆಯುಷ್ಮಾನ್ ಭವ ಪ್ರೆಸ್ ಮೀಟ್ ನಲ್ಲಿ ದ್ವಾರಕೀಶ್ ಅವರು ಹಂಚಿಕೊಂಡರು. ಈ ಮೂಲಕ ಕಷ್ಟದಲ್ಲಿರೋ ನಿರ್ಮಾಪಕರ ಸಹಾಯಕ್ಕೆ ಶಿವಣ್ಣ ನಿಲ್ಲುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...