No menu items!
17 C
Munich
Saturday, May 2, 2026

ಬೆಳೆಹಾನಿ‌ಯಾದರು‌ ಪರಿಶೀಲನೆಗೆ ಬಂದಿಲ್ಲ ಸುಮಲತಾ ! ಸಂಘಟನೆಗಳ ತೀವ್ರ ಆಕ್ರೋಶ ?

Must read

ಮಂಡ್ಯದ ಸಂಸದೆ ಸುಮಲತ ಅಂಬರೀಶ್ ಅವರ ಮೇಲೆ ದಂಘಟನೆ ಒಂದು ಆಕ್ರೋಶ ಮೆಕ್ತಪಡಿಸಿದೆ  ಕಳೆದ ಮೂರ್ನಾಲ್ಕು ದಿನದ ಹಿಂದೆ ಭಾರಿ ಮಳೆಗೆ ತಾಲೂಕಿನಲ್ಲಿ ಅಪಾರ ಹಾನಿ ಸಂಭವಿಸಿದೆ. ತಾಲೂಕಿನ ಹಲವು ಕೆರೆಕಟ್ಟೆಗಳ ಕೋಡಿ ಒಡೆದು ಬೆಳೆಹಾನಿಯಾಗಿದೆ.

ನೀರು ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ಇಷ್ಟಾದರೂ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲಿಸಿಲ್ಲ. ರೈತರ ಬೆಳೆ ಹಾನಿಗೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿಲ್ಲ ಎಂದು ದೂರಿದ್ದಾರೆ.ಕನಿಷ್ಟ ಭೇಟಿ ನೀಡಿ ರೈತರನ್ನು ಮಾತನಾಡಿಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ. ಕೆ ಆರ್. ಪೇಟೆ ತಾಲ್ಲೂಕು ಸಂಘಟನೆಯೊಂದು ಆಕ್ರೋಶ ವ್ಯಕ್ತಪಡಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article