ನೂತನ ಸಚಿವ ಸಂಪುಟಕ್ಕೆ ಸೇರಿದ ಸಚಿವರಿಗೆ ಮಂತ್ರಿಗಿರಿ ನೀಡಿದ ಸರ್ಕಾರ ಖಾತೆ ಹಂಚಿಕೆ ಮಾಡಿರಲಿಲ್ಲ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗು ಹೆಚ್ಚುವರಿ ಖಾತೆಗಳನ್ನು ಮರು ಹಂಚಿಕೆ ಮಾಡಿ ರಾಜ್ಯಪಾಲರ ಆದೇಶ ನೀಡಿದ್ದಾರೆ
ನೂತನ ಮಂತ್ರಿಗಳಿಗೆ ಯಾರಿಗೆ ಯಾವ ಖಾತೆ ಈ ಕೆಳಗಿದೆ,
ಉಮೇಶ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ
ಅಂಗಾರ – ಮೀನುಗಾರಿಕೆ ಮತ್ತು ಬಂದರು
ಬೊಮ್ಮಾಯಿ – ಗೃಹ ಜೊತೆಗೆ ಕಾನೂನು ಸಂಸದೀಯ
ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ
ಸಿ ಸಿ ಪಾಟೀಲ್ – ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
ಅರವಿಂದ ಲಿಂಬಾವಳಿ – ಅರಣ್ಯ ಖಾತೆ
ಮುರುಗೇಶ್ ನಿರಾಣಿ – ಗಣಿಗಾರಿಕೆ
ಎಂಟಿಬಿ ನಾಗರಾಜ್ – ಅಬಕಾರಿ
ಕೋಟ – ಮುಜರಾಯಿ ಜೊತೆ ಹಿಂದುಲಿದ ವರ್ಗ
ಡಾ. ಕೆ ಸುಧಾಕರ್ – ಆರೋಗ್ಯ ಇಲಾಖೆ
ಆನಂದ್ ಸಿಂಗ್ – ಪ್ರವಾಸೋದ್ಯಮ, ಪರಿಸರ
ಸಿ ಪಿ ಯೋಗೇಶ್ವರ್ – ಸಣ್ಣ ನೀರಾವರಿ
ಪ್ರಭು ಚೌಹಾಣ್ – ಪಶುಸಂಗೋಪನೆ
ಆರ್ ಶಂಕರ್ – ಪೌರಾಡಳಿತ ಮತ್ತು ರೇಶ್ಮೆ
ಗೋಪಾಲಯ್ಯ – ತೋಟಗಾರಿಕೆ ಮತ್ತು ಸಕ್ಕರೆ
ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್