ಕಲ್ಲು ಕ್ವಾರಿ ದುರಂತಗಳಿಗೆ ರಾಜಕೀಯ ಸಂಬಂಧ ಇದೆ!

Date:

ಕಲ್ಲು ಕ್ವಾರಿ ದುರಂತಗಳ ಬಗ್ಗೆ ಸಿದ್ದರಾಮಯ್ಯ ಮಾತು ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ದುರಂತಗಳ ಬಗ್ಗೆ ಪ್ರಾಸ್ತವಿಕ ನುಡಿ ನಿಯಮ ೬೮ರ ಅಡಿ ಪ್ರಾಸ್ತಾವಿಕ ಮಾತನಾಡಿದ್ದು, ಅಕ್ರಮವಾಗಿ ಜಿಲೆಟಿನ್ ಸಂಗ್ರಹ ಈ ಘಟನೆಗಳಿಗೆ ಕಾರಣ ಇದಕ್ಕೆ ನ್ಯಾಯಾಂಗ ತನಿಖೆ ಅಗತ್ಯವಿದೆ ಹೈಕೊರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆಯಾಗಬೇಕು ನಾನು ಕಳೆದ ಬಾರಿ ಅಧಿವೇಶನದಲ್ಲಿ ಶಿವಮೊಗ್ಗ ಪ್ರಕರಣ ಎತ್ತಿದ್ದೆ ಸರ್ಕಾರ ಕೂಡ ಉತ್ತರ ಕೊಟ್ಟಿದ್ರು ಆದಷ್ಟೂ ಬೇಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೆವೆ ಅಂದ್ರು ಆದ್ರೆ ಅದ್ಯಾವುದು ಆಗಲಿಲ್ಲ ಒಂದೇ ತಿಂಗಳಲ್ಲಿ ಎರಡು ಘಟನೆ ನಡೆದಿದೆ ಅಮಯಾಕ ಕಾರ್ಮಿಕರು ಸಾವಾಗಿದ್ದಾರೆ.

ಅಕ್ರಮ ಚಟುವಟಿಕೆಗೆ ಅಮಾಯಕರು ಆರು ಜನರು ಬಲಿಯಾಗಿದ್ದಾರೆ, ನಾನು ಎರಡು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ ಇವೆರಡೂ ಘಟನೆಗೆ ರಾಜಕೀಯ ಸಂಬಂಧ ಇದೆ ರಾಜಕಾರಣಿಗಳ ಪಾಟ್ನರ್ ಸಿಪ್ ಈ ಕ್ವಾರಿಗಳಲ್ಲಿದೆ ಬಿಜೆಪಿ ನಾಗರಾಜ್ ಈ ಕ್ವಾರಿ‌ ಮಾಲಿಕ ಕ್ರಷರ್ ಹೆಸರು ಭ್ರಮರವಾಸಿನಿ ಮತ್ತು ಶಿರಡಿ ಸಾಯಿ ಇವೆರಡು ಒಂದೇ ಕಂಪನಿಗೆ ಸೇರಿದ್ದು ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ ಯಾವುದೇ ಶುಭಕಾರ್ಯ ಆರಂಭಿಸುವ...