ನಟ ಅನಿರುದ್ಧ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು ?

Date:

ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುಧ್ ಹೋರಬರ್ತಿದ್ದಂತೆ , ಇಂದು ನಟ ಅನಿರುದ್ಧ್ ಅವರನ್ನ ಕಿರುತೆರೆಯಿಂದ ಬ್ಯಾನ್ ಮಾಡಲಾಗಿತ್ತು ‌ . ಎರಡು ವರ್ಷದ ವರೆಗೆ ಅವರ ಮೇಲೆ ಬಂಡವಾಳ ಹಾಕುವುದು ಬೇಡ ಎಂದು ನಿರ್ಧರಿಸಲಾಗಿತ್ತು . ಈ ಎಲ್ಲ ಅಂತೆ ಕಂತೆಗಳಿಗೆ ನಟ ಅನಿರುದ್ಧ್ ತೆರೆ ಎಳೆದಿದ್ದಾರೆ . ಪ್ರೇಸ್ ಮೀಟ್ ಮಾಡಿದ ನಟ ಅನಿರುದ್ಧ್ ನಾನು ಈಗಲು ಅದೇ ವಿಚಾರ ಹೇಳುತ್ತೆನೆ ಕತೆಗೆ ಲಿಂಕ್ ಇಲ್ಲದ ಹಾಗೆ ಎಪಿಸೋಡ್ ಮಾಡಿದ್ರೆ ನಾನು‌ ಪ್ರಶ್ನೆ ಮಾಡ್ತೇನೆ . ಜೊತೆ ಜೊತೆಯಲಿ ಧಾರಾವಾಹಿ ಉತ್ತಮವಾಗಿ ಬರಬೇಕು ಅನ್ನೊದು ನನ್ನ ಅಭಿಪ್ರಾಯ . ನನ್ನಿಂದ ಟಿಆರ್ ಪಿ ಕಡಿಮೆ ಆಗಿಲ್ಲ . ಇದು ಸಂಪೂರ್ಣ ತಂಡದ ಶ್ರಮ . ಈಗಲೂ ಬಾ ಎಂದರೆ ಖಂಡಿತವಾಗಿ ಹೋಗಿ ನಟಿಸುತ್ತೇನೆ ಎಂದಿದ್ದಾರೆ . ಬ್ಯಾನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು , ನನ್ನ ಅನ್ನದ ಋಣ ಎಲ್ಲಿದೆ ಅಲ್ಲಿ ಸಿಗುತ್ತೆ ಎಂದರು ‌.

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...