ನಟ ಅನಿರುದ್ಧ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು ?

Date:

ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುಧ್ ಹೋರಬರ್ತಿದ್ದಂತೆ , ಇಂದು ನಟ ಅನಿರುದ್ಧ್ ಅವರನ್ನ ಕಿರುತೆರೆಯಿಂದ ಬ್ಯಾನ್ ಮಾಡಲಾಗಿತ್ತು ‌ . ಎರಡು ವರ್ಷದ ವರೆಗೆ ಅವರ ಮೇಲೆ ಬಂಡವಾಳ ಹಾಕುವುದು ಬೇಡ ಎಂದು ನಿರ್ಧರಿಸಲಾಗಿತ್ತು . ಈ ಎಲ್ಲ ಅಂತೆ ಕಂತೆಗಳಿಗೆ ನಟ ಅನಿರುದ್ಧ್ ತೆರೆ ಎಳೆದಿದ್ದಾರೆ . ಪ್ರೇಸ್ ಮೀಟ್ ಮಾಡಿದ ನಟ ಅನಿರುದ್ಧ್ ನಾನು ಈಗಲು ಅದೇ ವಿಚಾರ ಹೇಳುತ್ತೆನೆ ಕತೆಗೆ ಲಿಂಕ್ ಇಲ್ಲದ ಹಾಗೆ ಎಪಿಸೋಡ್ ಮಾಡಿದ್ರೆ ನಾನು‌ ಪ್ರಶ್ನೆ ಮಾಡ್ತೇನೆ . ಜೊತೆ ಜೊತೆಯಲಿ ಧಾರಾವಾಹಿ ಉತ್ತಮವಾಗಿ ಬರಬೇಕು ಅನ್ನೊದು ನನ್ನ ಅಭಿಪ್ರಾಯ . ನನ್ನಿಂದ ಟಿಆರ್ ಪಿ ಕಡಿಮೆ ಆಗಿಲ್ಲ . ಇದು ಸಂಪೂರ್ಣ ತಂಡದ ಶ್ರಮ . ಈಗಲೂ ಬಾ ಎಂದರೆ ಖಂಡಿತವಾಗಿ ಹೋಗಿ ನಟಿಸುತ್ತೇನೆ ಎಂದಿದ್ದಾರೆ . ಬ್ಯಾನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು , ನನ್ನ ಅನ್ನದ ಋಣ ಎಲ್ಲಿದೆ ಅಲ್ಲಿ ಸಿಗುತ್ತೆ ಎಂದರು ‌.

Share post:

Subscribe

spot_imgspot_img

Popular

More like this
Related

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಯಾವುದೇ ಸಂಘಸಂಸ್ಥೆಗಳ...

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ: ಡಿಸಿಎಂ...

ಗ್ರಾಹಕರಿಗೆ ಖುಷಿಯ ಸುದ್ದಿ: ದೀಪಾವಳಿಗೆ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆ!

ಗ್ರಾಹಕರಿಗೆ ಖುಷಿಯ ಸುದ್ದಿ: ದೀಪಾವಳಿಗೆ ಮುನ್ನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನದ ಬೆಲೆಯಲ್ಲಿ...

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...