ನಟ ಅನಿರುದ್ಧ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು ?

Date:

ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುಧ್ ಹೋರಬರ್ತಿದ್ದಂತೆ , ಇಂದು ನಟ ಅನಿರುದ್ಧ್ ಅವರನ್ನ ಕಿರುತೆರೆಯಿಂದ ಬ್ಯಾನ್ ಮಾಡಲಾಗಿತ್ತು ‌ . ಎರಡು ವರ್ಷದ ವರೆಗೆ ಅವರ ಮೇಲೆ ಬಂಡವಾಳ ಹಾಕುವುದು ಬೇಡ ಎಂದು ನಿರ್ಧರಿಸಲಾಗಿತ್ತು . ಈ ಎಲ್ಲ ಅಂತೆ ಕಂತೆಗಳಿಗೆ ನಟ ಅನಿರುದ್ಧ್ ತೆರೆ ಎಳೆದಿದ್ದಾರೆ . ಪ್ರೇಸ್ ಮೀಟ್ ಮಾಡಿದ ನಟ ಅನಿರುದ್ಧ್ ನಾನು ಈಗಲು ಅದೇ ವಿಚಾರ ಹೇಳುತ್ತೆನೆ ಕತೆಗೆ ಲಿಂಕ್ ಇಲ್ಲದ ಹಾಗೆ ಎಪಿಸೋಡ್ ಮಾಡಿದ್ರೆ ನಾನು‌ ಪ್ರಶ್ನೆ ಮಾಡ್ತೇನೆ . ಜೊತೆ ಜೊತೆಯಲಿ ಧಾರಾವಾಹಿ ಉತ್ತಮವಾಗಿ ಬರಬೇಕು ಅನ್ನೊದು ನನ್ನ ಅಭಿಪ್ರಾಯ . ನನ್ನಿಂದ ಟಿಆರ್ ಪಿ ಕಡಿಮೆ ಆಗಿಲ್ಲ . ಇದು ಸಂಪೂರ್ಣ ತಂಡದ ಶ್ರಮ . ಈಗಲೂ ಬಾ ಎಂದರೆ ಖಂಡಿತವಾಗಿ ಹೋಗಿ ನಟಿಸುತ್ತೇನೆ ಎಂದಿದ್ದಾರೆ . ಬ್ಯಾನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು , ನನ್ನ ಅನ್ನದ ಋಣ ಎಲ್ಲಿದೆ ಅಲ್ಲಿ ಸಿಗುತ್ತೆ ಎಂದರು ‌.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಬೆಂಗಳೂರು: ಬೆಂಗಳೂರು...