ಕೇಂದ್ರ ಸರ್ಕಾರ ಜಾರಿ ಮಾಡಿರುವ ನೋಟ್ ಬ್ಯಾನ್ ಕ್ರಮವನ್ನು ಕೆಲವರು ಬೆಂಬಲ ವ್ಯಕ್ತ ಪಡಿಸಿದ್ರೆ ಇನ್ನೂ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ನೋಟ್ ಬ್ಯಾನ್ ಕ್ರಮವನ್ನು ದೇಶದಾದ್ಯಂತ ಶೇ.80 ರಷ್ಟು ಜನ ಬೆಂಬಲ ವ್ಯಕ್ತ ಪಡಿಸ್ತಾ ಇದ್ರೆ ಕೆಲವು ರಾಜಕೀಯ ಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿವೆ. ಇನ್ನು ನೋಟ್ ಬ್ಯಾನ್ ಖಂಡಿಸಿ ಸಂಸತ್ ಅಧಿವೇಶನದಲ್ಲೂ ಬಿಸಿ ತಟ್ಟಿದ್ದು, ಅದರ ಪರಿಣಾಮವಾಗಿ ಟಿಎಂಸಿ ಪಕ್ಷ ದೇಶದಾದ್ಯಂತ ನವೆಂಬರ್ 28ರಂದು ಭಾರತ್ ಬಂದ್ಗೆ ಕರೆ ನೀಡಿದೆ.
ದೆಹಲಿಯ ಜಂತರ್ ಮಂತರ್ ಬಳಿ ಈ ಕುರಿತು ಘೋಷಣೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ನ.28ರಂದು ‘ಆಕ್ರೋಶ ದಿವಸ್’ ಆಚರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಭಾರತ್ ಬಂದ್ಗೆ ವಿಪಕ್ಷಗಳ ಬೆಂಬಲವನ್ನು ಸೂಚಿಸಿವೆ.
Like us on Facebook The New India Times
POPULAR STORIES :
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್ನಲ್ಲೂ ಮನಿ ವಿತ್ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್ಲೈನ್ ಬುಕಿಂಗ್ಗೆ ಹೆಚ್ಚುವರಿ ಶುಲ್ಕ ಇಲ್ಲ..!
ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!