ದರ್ಶನ್ ಅಭಿಮಾನಿಗಳಿಗೆ ಕುರುಕ್ಷೇತ್ರ ಸಿನಿಮಾದ ಬಗ್ಗೆ ಸಿಕ್ತು ಗುಡ್ ನ್ಯೂಸ್..!! 

Date:

ಈ ವರ್ಷ ದರ್ಶನ್ ಅಭಿಮಾನಿಗಳಿಗೆ ಹಬ್ಬವೇ ಸರಿ.. ಯಾಕಂದ್ರೆ ಇದೇ ವರ್ಷದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ, ಯಜಮಾನ ಮತ್ತು ಒಡೆಯ ಮೂರು ಸಿನಿಮಾಗಳನ್ನ ನೋಡುವ ಅವಕಾಶ ಒದಗಿ ಬರಲಿದೆ.. ನಿಮಗೆಲ್ಲ ಗೊತ್ತಿರುವ ಹಾಗೆ ಕುರುಕ್ಷೇತ್ರ ಇಷ್ಟರಲ್ಲಾಗೆ ತೆರೆಕಾಣಬೇಕಿತ್ತು.. ಆದರೆ ಅದ್ಯಾಕೆ ಸಿನಿಮಾದ ರಿಲೀಸ್ ಡೇಟ್ ಮುಂದೆ ಹೋಗ್ತಾನೆ ಇದೆ.. ಈ ನಡುವೆ ಮತ್ತೆ ಕುರುಕ್ಷೇತ್ರ ಚಿತ್ರ ಸುದ್ದಿಯಲ್ಲಿದೆ..ಸದ್ಯ ಮಲ್ಟಿಸ್ಟಾರರ್ ಸಿನಿಮಾವಾಗಿರುವ ಕುರುಕ್ಷೇತ್ರ 2 ಡಿ ಮಾತ್ರವಲ್ಲದೆ 3 ಡಿಯಲ್ಲು ತೆರೆ ಕಾಣ್ತಿದೆ.. ಈ ಮೂಲಕ ಕನ್ನಡದಲ್ಲಿ ತೆರೆಗೆ ಬರಲಿರುವ ಮೊದಲ ತ್ರಿಡಿ ಸಿನಿಮಾವಾಗಿ ಕುರುಕ್ಷೇತ್ರ ದಾಖಲೆ ಬರೆಯಲಿದೆ.. ಸಧ್ಯ 2 ಡಿ ಸಿನಿಮಾ ಕಾಪಿ ರೆಡಿಯಾಗಿದೆ.. ಈಗ 3ಡಿ ಅವತರಣಿಕೆಯನ್ನ ಸಿದ್ದ ಮಾಡಲಾಗ್ತಿದ್ದು, ಇದಕ್ಕಾಗಿ ಇನ್ನು ಸಮಯಬೇಕಾಗಿದೆ.. ಹೀಗಾಗೆ ತ್ರಿಡಿಯಲ್ಲಿ ಸಿನಿಮಾ ಸಿದ್ದವಾದ ಬಳಿಕವೇ ರಿಲೀಸ್ ಆಗೋದು..

ಇದಕ್ಕೆ ಕಡಿಮೆ ಅಂದ್ರು ಇನ್ನು ಒಂದು ತಿಂಗಳ ಸಮಯ ಹಿಡಿಯಲಿದೆ.. ಹೀಗಾಗೆ ಫೆಬ್ರವರಿಯಲ್ಲ ಮಾರ್ಚ್ ನಲ್ಲಿ ಕುರುಕ್ಷೇತ್ರ ತೆರೆಗೆ ಬರುವ ಸಾಧ್ಯತೆ ಇದ್ದು ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...