ಅಂಬಿ, ವಿಷ್ಣು, ರಾಜ್ ಸಾವನ್ನ ಸಂಭ್ರಮಿಸಿದ ಫೇಸ್ ಬುಕ್ ನಲ್ಲಿ ಕೆಟ್ಟದಾಗಿ ಪೋಸ್ಟ್..

Date:

ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನ ಅಗಲಿದ ಈ ದಿನವನ್ನ ಕರಾಳ ದಿನವಾಗಿ ಆಚರಿಸಲಾಗುತ್ತಿದೆ.. ಸ್ನೇಹಜೀವಿಯಾಗಿ ಕನ್ನಡ ನೆಲಜನಸಂಸ್ಕೃತಿಗೆ ತನನ್ನ ತಾನು ಅರ್ಪಣೆ ಮಾಡಿಕೊಂಡ ಅಂಬಿ ಎಂದಿಗು ಕನ್ನಡದ ಹೆಮ್ಮೆಯೆ ಸರಿ.. ಆದರೆ ಇವರ ಸಾವನ್ನ ಇಲ್ಲೊಬ್ಬ ವ್ಯಕ್ತಿ ತನ್ನದೇ ರೀತಿ ಸಂಭ್ರಮಿಸುತ್ತಿದ್ದಾನೆ..

ಕೇವಲ ಅಂಬರೀಶ್ ಅವರನ್ನ ಮಾತ್ರವಲ್ಲದೆ, ವಿಷ್ಣುವರ್ಧನ್, ಡಾ.ರಾಜ್ ಕುಮಾರ್ ಅವರ ಸಾವಿನಿಂದ ರಾಜ್ಯ ಹಾಳಾಗಿದಲ್ಲದೆ, ಮುಂದೆ ಸ್ವರ್ಗವು ಹಾಳಾಗದಿರಲಿ ಅಂತ ತನ್ನ ಫೇಸ್ ಬುಕ್ ವಾಲ್ ನಲ್ಲಿ ಬರೆದಿದ್ದಾನೆ.. ಜೊತೆಗೆ ಈ ಮೂರವರನ್ನ ಶನಿ ಎಂದು ಹೇಳುವ ಮೂಲಕ ರಾಜ್ಯದ ಯುವಕರ ದಿಕ್ಕಿತಪ್ಪಿಸಿ ಸಿನಿಮಾ ಶೋಕಿ ಹಚ್ಚಸಿದ ಇವರ ಅಂತ್ಯವಾಗಿದೆ.. ಅದರಲ್ಲು ಅಂಬಿ ಸಾವಿನ ನಂತರ ಮಂಡ್ಯ ರಾಜಕೀಯ ಬಣ್ಣ ಬಹುತೇಕ ಅಂತ್ಯವಾಗಿದೆ ಎಂದಿದ್ದಾನೆ..

ಇನ್ನಾದರು ರಾಜ್ಯಕ್ಕೆ ಒಳ್ಳೆಯದಾಗಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಬರೆದಿದ್ದಾನೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀರ್ವ ವಿರೋಧ ವ್ಯಕ್ಯ ಪಡೆದಿದ್ದಾರೆ

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...