ಇನ್ನು ಮುಂದೆ ಉಸಿರಾಡೋ ಗಾಳಿಗು ಕೊಡಬೇಕು ದುಡ್ಡು..!!

Date:

ಇನ್ನು ಮುಂದೆ ಉಸಿರಾಡೋ ಗಾಳಿಗು ಕೊಡಬೇಕು ದುಡ್ಡು..!!

ಇಂದಿನ ಆಧುನಿಕ‌ ಜೀವನ ಶೈಲಿಯಿಂದ ಮನುಷ್ಯನ ಆರೋಗ್ಯದ‌ ಮೇಲೆ ಹೇಗೆಲ್ಲ ಪರಿಣಾಮ ಉಂಟಾಗುತ್ತಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.. ಸಿಗುವ ಎಲ್ಲ ಆಹಾರ ಪಾದಾರ್ಥಗಳು ಕೆಮಿಕಲ್ಸ್ ನಿಂದ ಕೂಡಿವೆ.. ಸರಾಸರಿ ಮಾನವನ ಆಯಸ್ಸಿನಲ್ಲಿ ಇಳಿಮುಖವಾಗುತ್ತ ಬರುತ್ತಿದೆ.. ಕುಡಿಯುವ ನೀರು ಕಲುಷಿತವಾಗಿದ್ದು, ಶುದ್ದ ಕುಡಿಯುವ ನೀರು ಎಂಬ ಘಟಕಗಳು ಸ್ಥಾಪನೆಯಾಗಿವೆ.. ಇನ್ನೂ ಮುಂದೆ ವಿದೇಶಗಳಲ್ಲಿ ಡಬ್ಬದಲ್ಲಿ ಸಿಗುವಂತೆ, ಭಾರತದಲ್ಲು ಶುದ್ದ ಗಾಳಿಯನ್ನ ಹಣ ಪಡೆದು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ..

ಹೌದು, ಈಗಾಗ್ಲೇ ಭಾತರದ ಹೃದಯ ಭಾಗ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಶುದ್ದ ಗಾಳಿ ಇಲ್ಲದಂತಾಗಿದೆ.. ಹೀಗಾಗೆ  ಭಾರತದ ಮೂಲದ ಪ್ಯೂರ್ ಹಿಮಾಲಯನ್ ಏರ್ ಸಂಸ್ಥೆ 10 ಲೀಟರ್ ಶುದ್ದ ಗಾಳಿಯ ಬಾಟಲ್ ಗಳನ್ನ ಮಾರಟ ಮಾಡಲು ಮುಂದಾಗಿದೆ.. ಇದಕ್ಕೆ 550 ರೂಗಳನ್ನ ಫಿಕ್ಸ್ ಮಾಡಿ ಮಾರಾಟ ಮಾಡುತ್ತಿದೆ..

ಈಗಾಗ್ಲೇ ಆಸ್ಟ್ರೇಲಿಯಾ ಸೇರಿದಂತೆ ಕೆನಾಡದಲ್ಲಿ ಈ ರೀತಿ ಶುದ್ದ ಗಾಳಿಯನ್ನ ಮಾರಾಟ ಮಾಡಲಾಗುತ್ತಿದ್ದು, 1500 ರೂಗಳವರೆಗೆ ದರವನ್ನ ನಿಗದಿ ಮಾಡಲಾಗಿದೆ.. ಅಂದಹಾಗೆ ಪ್ರತಿಯೊಬ್ಬ ಮನುಷ್ಯನು ದಿನಕ್ಕೆ 8-10 ಲೀಟರ್ ನಷ್ಟು ಗಾಳಿಯನ್ನ ಸೇವಿಸುತ್ತಾನೆ.. ಅಂದಾಜು ಒಂದು ದಿನಕ್ಕೆ ಒಂದು ಬಾಟಲ್ ಬೇಕಾಗುತ್ತದೆ.. ಇನ್ನಾದರು ಎಚ್ಚೆತ್ತುಕೊಂಡು ಪ್ರಕೃತಿಯನ್ನ ಉಳಿಸುವ ಬೆಳೆಸುವ ಕಾರ್ಯ ನಡೆಯಬೇಕಿದೆ.. ಇಲ್ಲವಾದರೆ ಮುಂದಿನ‌ ದಿನಗಳಲ್ಲಿ ಈ ಕಂಪನಿಗಳ ಗಾಳಿಯನ್ನ ಅವಲಂಬಿಸಬೇಕಾದ ಅನಿವಾರ್ಯತೆ ನಿರ್ಮಾಣವಾದರೆ ಅಚ್ಚರಿ ಇಲ್ಲ..

 

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...