ಇದು ರೋಗನಿರೋಧಕ ಶಕ್ತಿಗೆ ರಾಮಬಾಣ..!

Date:

ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿ ಅನ್ನೊದು ತುಂಬಾ ಬೇಕು . ಯಾಕೆಂದರೆ ಕೋವಿಡ್ ನಂತಹ ಮಹಾಮಾರಿ ವಿರುದ್ದ ಹೋರಾಡಲು ಮುಖ್ಯವಾಗಿ ಬೇಕಾದದ್ದೇ ರೋಗನಿರೋಧಕ ಶಕ್ತಿ . ಅಷ್ಟೇ ಅಲ್ಲ ಯಾವುದೇ ಕಾಯಿಲೆಗಳು ಬಂದರು ಮನುಷ್ಯನಿಗೆ ರೋಗನಿರೋಧಕ ಶಕ್ತಿ ಬೇಕು.

ಇಂಜೆಕ್ಷನ್ ಗಳ ಮುಖಾಂತರ ಈ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳುವುದು ಅಷ್ಟು ಸೂಕ್ತವಲ್ಲ . ನೈಸರ್ಗಿಕವಾಗಿ ಹೆಚ್ಚು ಮಾಡಿಕೊಳ್ಳುವುದು ಉತ್ತಮ .

ಹಾಗಾದರೆ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ?

ಪ್ರತಿನಿತ್ಯ ಜೀರಿಗೆ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ . ಅಷ್ಟೇ ಅಲ್ಲದೆ ಈ ಜೀರಿಗೆ ನೀರು ಬಹು ಉಪಯೋಗಿ . ಜೀರ್ಣಕ್ರಿಯೆ ಹೆಚ್ಚಿಸುತ್ತದೆ . ತೂಕವನ್ನ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ .

ಜೀರಿಗೆ ನೀರು ಅಂದರೆ ಯಾವ ರೀತಿ ಮಾಡಿಕೊಳ್ಳುವುದು ?

ರಾತ್ರಿ ಮಲಗುವಾಗ ಒಂದು ಗ್ಲಾಸ್ ನೀರಿನಲ್ಲಿ ಜೀರಿಗೆ ಹಾಕಿ ಇಡಬೇಕು . ಬೆಳಿಗ್ಗೆ ಆ ನೀರನ್ನ ಒಂದು ಕುದಿ ಬರುವ ವರೆಗೆ ಕುದಿಸಿ, ನೀರನ್ನ ಶೋಧಿಸಿ ಕುಡಿಯಬೇಕು‌.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...