ಈ ದೇವಾಲಯದ ರಕ್ಷಣೆ ಮಾಡುತ್ತಿರುವ ಮೊಸಳೆ ಸಸ್ಯಹಾರಿ..! ಇದು ತಿನ್ನುವುದು ಪ್ರಸಾದವನ್ನು‌..!

Date:

ಸಸ್ಯಹಾರಿ ಮೊಸಳೆಯನ್ನು ನೋಡಿದ್ದೀರಾ..? ಕಾಸರಗೋಡಿನ ಕುಂಬಳೆಯ ಅನಂತಪುರ ದೇವಾಲಯದ ಕೊಳದಲ್ಲಿ ಸಸ್ಯಹಾರಿ ಮೊಸಳೆ ಇದೆ.‌

ಕೊಳದ ಮಧ್ಯದಲ್ಲಿರುವ ಕೇರಳದ ಈ ಏಕೈಕ ದೇವಾಲಯದ ರಕ್ಷಣೆಯನ್ನು ಈ ಮೊಸಳೆ ಮಾಡುತ್ತಿದೆ ಎಂದು ಹೇಳಲಾಗಿದೆ. ಇಲ್ಲಿರುವ ಮೊಸಳೆ ಬೇರೆ ಮೊಸಳೆಗಳಂತೆ ಮಾಂಸಹಾರಿ ಅಲ್ಲ. ಇದು ಶುದ್ಧ ಸಸ್ಯಹಾರಿ, ಅದರಲ್ಲೂ ಇದು ತಿನ್ನುವುದು ನೇವೇಧ್ಯವನ್ನು.‌


ಬಬಿಯಾ ಎಂದು ಈ ಮೊಸಳೆಗೆ ಹೆಸರಿಟ್ಟಿದ್ದಾರೆ. ಹಿಂದೆ‌ ಬ್ರಿಟಿಷರು ಟೆಂಟ್ ಹಾಕಿದ್ದಾಗ ಗುಂಡು ಹಾರಿಸಿ ಮೊಸಳೆಯನ್ನು ಕೊಂದಿದ್ದರಂತೆ. ಅದನ್ನು‌ ಕೊಂದ ಅಧಿಕಾರಿ ಸ್ವಲ್ಪ ದಿನದಲ್ಲೇ ಸಾವನ್ನಪ್ಪಿದನಂತೆ. ಪವಾಡ ಸದೃಶ ರೀತಿಯಲ್ಲಿ ಮೊಸಳೆ ಬದುಕಿ ಬಂತೆಂದು ಸಹ ಹೇಳಲಾಗಿದೆ.
ಕೊಳದಲ್ಲಿ ನೀರು ಕಡಿಮೆ ಆದಾಗ ಇದು ಬಂಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದೆ. ದಿನ ಅರ್ಚಕರು ನೀಡುವ ಪ್ರಸಾದವನ್ನು ತಿನ್ನುತ್ತದೆ.

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...