ನಾವೆಲ್ಲಾ ಒಂದೇ…! ಹಿಂದೂಗಳು ಬೈಬಲನ್ನ, ಕುರಾನ್ ಅನ್ನು ಓದಿ ತಿಳಿಯಬಹುದು..! ಕ್ರಿಶ್ಚಿಯನ್ನರು ಕುರಾನ್, ರಾಮಾಯಣ, ಮಹಾಭಾರತವನ್ನು ಓದಿ ತಿಳಿಯ ಬಹುದು..! ಅಂತೆಯೇ ಮುಸ್ಲೀಂರು ಬೈಬಲನ್ನೂ, ರಾಮಾಯಣ ಮತ್ತು ಮಹಾಭಾರತಗಳನ್ನು ಓದಿ ತಿಳಿಯಬಹುದು..! ಧರ್ಮಗ್ರಂಥಗಳನ್ನು ಓದಿ ತಿಳಿಯುವುದಕ್ಕೂ, ತಮ್ಮ ತಮ್ಮ ಧರ್ಮಗಳ ಪರಿಪಾಲನೆಗೂ ಸಂಬಂಧವಿಲ್ಲ…! ಪರ ಧರ್ಮದ ವಿಚಾರದಾರೆಗಳೂ ಒಳ್ಳೆಯದೇ ಹೇಳುತ್ತವೆ..!
ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಮುಖ್ಯ ಕಾರಣ ಮಂಗಳೂರು ಬಳಿಯ ಪುತ್ತೂರಿನ ವಿದ್ಯಾರ್ಥಿನಿ ಫಾತಿಮಾ ರಾಹಿಲಾ..!
2015ರ ನವೆಂಬರ್ ನಲ್ಲಿ ಪುತ್ತೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ `ರಾಮಾಯಣ’ ಪರೀಕ್ಷೆ ನಡೆಸಿತ್ತು. ಆ ಪರೀಕ್ಷೆಯ ಫಲಿತಾಂಶ ಬಂದಿದ್ದು, ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮಾ ರಾಹಿಲಾ ಅತಿಹೆಚ್ಚು ಅಂಕಗಳನ್ನುಗಳಿಸಿದ್ದಾರೆ..! ರಾಮಾಯಣ ಪರೀಕ್ಷೆಯಲ್ಲಿ ಶೇ93% ಅಂಕ ಪಡೆದು ಮೊದಲ ಸ್ಥಾನಿಯಾಗಿರುವ ಫಾತಿಮ ಮುಂದಿನ ಬೇಸಿಗೆ ರಜೆಯಲ್ಲಿ ಮಹಾಭಾರತ ಪರೀಕ್ಷೆ ಬರೆಯಲ್ಲಿದ್ದಾರಂತೆ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?