ಬೆತ್ತಲಾಗಿ ಮದುವೆಯಾಗ್ತಿದ್ದಾರೆ ರಾಖಿ ಸಾವಂತ್..!! ಇದಕ್ಕೆ‌ ಕಾರಣವೇನು ಗೊತ್ತಾ..?

Date:

ಬೆತ್ತಲಾಗಿ ಮದುವೆಯಾಗ್ತಿದ್ದಾರೆ ರಾಖಿ ಸಾವಂತ್..!! ಇದಕ್ಕೆ‌ ಕಾರಣವೇನು ಗೊತ್ತಾ..?

ರಾಖಿ ಸವಾಂತ್ ತನ್ನ ಸಿನಿಮಾಗಳಿಂದ ಅದೆಷ್ಟು ಫೇಮಸ್ ಆದ್ರೋ ಗೊತ್ತಿಲ್ಲ.. ಆದರೆ ತಾನು ಕೊಡುವ ಸ್ಟೇಟ್ಮೆಂಟ್ ಮೂಲಕ ಎಲ್ಲರ ಗಮನವನ್ನ ತನ್ನತ್ತ ಸೆಳೆಯುತ್ತಿದ್ದ ರಾಖಿ ಈಗ ಶಾದಿ ಆಗೋಕೆ‌ ರೆಡಿಯಾಗಿದ್ದಾರೆ.. ಈಕೆಯ ಮದುವೆ ಮ್ಯಾಟರ್ ಕೂಡ ದೊಡ್ಡ ಮಟ್ಟಿಗೆ ಸುದ್ದಿಯಾಗ್ತಿದೆ.. ಮದುವೆಗು ಮೊದಲೆ ವರ್ಜಿನಿಟಿ ಟೆಸ್ಟ್ ಮಾಡಿಸಿಕೊಂಡು ಸರ್ಟಿಫಿಕೇಟ್ ಪೋಸ್ಟ್ ಮಾಡಿದ್ದ ಈ ಜೋಡಿ, ಈಗ ತಮ್ಮ ಮದುವೆಯ ವಿಚಾರವಾಗಿಯು ಸುದ್ದಿಯಲ್ಲಿದ್ದಾರೆ..

ಬೆತ್ತಲೆ ಮದುವೆಯಾಗೋಕೆ ರೆಡಿಯಾದ ಜೋಡಿ..

ಹೌದು ರೀ ಇದು ನಿಜ್ವಾಗು ನಿಜಾನೆ.. ಈಕೆಯ ಭಾವಿ ಪತಿರಾಯ ಇಬ್ಬರು ಬೆತ್ತಲಾಗಿ ಮದುವೆ ಆಗೋಣ ಎಂದಿದ್ದಾನಂತೆ.. ಇದಕ್ಕೆ ರಾಖಿ ಕೂಡ ಅಸ್ತು ಎಂದಿದ್ದು, ಇದಕ್ಕೆ ಈಕೆಯ ಭಾವಿ ಪತಿ ದೀಪಕ್ ಕಲಾಲ್ ಫುಲ್ ಖುಷಿಯಾಗಿ, ನನಗೆ ಈ ವಿಚಾರದಲ್ಲಿ ಸಪೋರ್ಟ್ ಮಾಡಿದ ನನ್ನ ಬೇಬಿಗೆ ರಾಖಿಗೆ ಥ್ಯಾಂಕ್ ಅಂದಿದ್ದಾರೆ..

ಅಂದಹಾಗೆ ಈ ಬೆತ್ತಲೆ ಮದುವೆ ಯಾಕೆ..?

ಇಲ್ಲೆ‌ ಇರೋದು ವಿಚಾರ.. ಹೀಗೆ ಮದುವೆಯಾದ್ರೆ, ಬಟ್ಟೆಗೆ ಖರ್ಚು ಮಾಡೋದು ತಪ್ಪುತ್ತಂತೆ.. ಮದುವೆಗೆ ದುಂದುವೆಚ್ಚ ಮಾಡದೆ, ಇಲ್ಲಿ ಉಳಿಸುವ ಹಣವನ್ನ ಕಾಂಬೋಡಿಯಾ,ಲಾಸ್ ಏಂಜೇಲಿಸ್ ನಲ್ಲಿನ ಬಡವರಿಗೆ ನೀಡುತ್ತಾರಂತೆ.. ಇದಕ್ಕೆ ಈ ಇಬ್ಬರು ಒಪ್ಪಿಕೊಂಡಿದ್ದು, ಇದೇ ಡಿಸಂಬರ್ 31ಕ್ಕೆ ಅಮೆರಿಕಾದ ಲಾಸ್ ಏಂಜೇಲಿಸ್ ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ..

 

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...