ಖತರ್ನಾಕ್ ಕಳ್ಳರ ಕೈಚಳಕ, 10 ರೂಪಾಯಿಗೆ 3.5 ಲಕ್ಷ ಹೋಯ್ತು..!

Date:

ಕಳ್ಳರು ಮನೆಗೆ ನುಗ್ಗಿ ಅಥವಾ ಪಿಕ್ ಪಾಕೆಟ್ ಮಾಡಿ ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಖತರ್ನಾಕ್ ಕಳ್ಳರು ಉದ್ಯಮಿಯ ಗಮನವನ್ನ ಬೇರೆಡೆಗೆ ಸೆಳೆದು ಹಣ ದೊಚಿದ್ಧಾರೆ. ಸುಂಕದ ಕಟ್ಟೆಯ ನಿವಾಸಿ ಪ್ರಸಾದ್ ಕುಮಾರ್ 3.5 ಲಕ್ಷ ಹಣ ಕಳೆದು ಕೊಂಡ ಉದ್ಯಮಿ. ಸುಂಕದಕಟ್ಟೆಯ ವಿಜಯಾಬ್ಯಾಂಕ್ ಶಾಖೆಯಲ್ಲಿ ಕುಮಾರ್ ಮದ್ಯಾಹ್ನ 3.5 ಲಕ್ಷ ಹಣವನ್ನ ಡ್ರಾ ಮಾಡಿದ್ದಾರೆ. ನಂತರ ಹೊರ ಬಂದ ಉದ್ಯಮಿಯನ್ನ ಗಮನಿಸುತ್ತಿದ್ದ ದುಷ್ಕರ್ಮಿಗಳು 10 ರೂಪಾಯಿಯನ್ನು ರಸ್ತೆ ಮೇಲೆ ಎಸೆದು ಉದ್ಯಮಿಯ ಗಮನವನ್ನ ಅದರತ್ತ ಸೆಳೆದಿದ್ದಾರೆ. ಇದನ್ನ ತಿಳಿಯದೇ ಕುಮಾರ್ ಬ್ಯಾಗ್ ನ್ನು ಬೈಕ್ ಮೇಲೆ ಇರಿಸಿ ಹಣ ಎತ್ತಿ ಕೊಳ್ಳಲು . ಮುಂದಾದಾಗ ದುಷ್ಕರ್ಮಿಗಳು ಬ್ಯಾಗನ್ನ ಕಳವು ಮಾಡಿದ್ದಾರೆ. ಉದ್ಯಮಿ ಸ್ವತಃ ಕಾರ್ಖಾನೆ ಹೊಂದಿದ್ದು ಅದಕ್ಕೆ ಸಾಮಾಗ್ರಿಗಳನ್ನು ತರಲು ಹಣ ಡ್ರಾ ಮಾಡಿದ್ದರು. ಕುಮಾರ್ ಸುಂಕದಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!

ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...