ಕನ್ಫರ್ಮ್ : ಕೆಜಿಎಫ್ ಗೆ ಬರ್ತಿದ್ದಾರೆ ಖಳನಾಯಕ್ ಸಂಜಯ್ ದತ್..!! ಯಾವ ಪಾತ್ರ ಗೊತ್ತಾ..?.

Date:

ಕನ್ಫರ್ಮ್ : ಕೆಜಿಎಫ್ ಗೆ ಬರ್ತಿದ್ದಾರೆ ಖಳನಾಯಕ್ ಸಂಜಯ್ ದತ್..!! ಯಾವ ಪಾತ್ರ ಗೊತ್ತಾ..?.

ಹೌದು.. ಇಷ್ಟು ದಿನ ಸಂಜಯ್ ದತ್ ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋ ಸುದ್ದಿ ಇತ್ತು.. ಈಗ ಈ ಸುದ್ದಿ ನಿಜವಾಗಿದೆ.. ರಾಕಿಭಯ್ ಜೊತೆಗೆ ಬಾಲಿವುಡ್ ನ ಖಳನಾಯಕ್ ಮುಖಾಮುಖಿಯಾಗಲ್ಲಿದ್ದಾರೆ.. ಈ ಮೂಲಕ ಕೆಜಿಎಫ್-2 ನ ಸ್ಟಾರ್ ಕಾಸ್ಟ್ ನಲ್ಲಿ ದೊಡ್ಡ ಸ್ಟಾರ್ ಆಗಮನವಾಗಿದೆ..

ತನ್ನ ಪಾತ್ರದ ಬಗ್ಗೆ ಕೇಳಿ ಥ್ರಿಲ್ ಆಗಿರುವ ಸಂಜಯ್ ದತ್ ಒಂದೇ ಬಾರಿಗೆ ನಟಿಸೋಕೆ ಓಕೆ ಅಂದು ಬಿಟ್ಟಿದ್ದಾರೆ.. ಈ ಹಿಂದೆ ದುಬೈನ್ ಇನಾಯತ್ ಖಲೀಲ್ ರೋಲ್ ನಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿತ್ತು.. ಆದರೆ ಅದು ಸುಳ್ಳಾಗಿದೆ.. ಕೆಜಿಎಫ್ ಗೆ ಆಸೆ ಪಡುವವರಲ್ಲಿ ಅಧೀರ ಕೂಡ ಒಬ್ಬನಾಗಿದ್ದು, ಈ ಪಾತ್ರವು ಕೆಜಿಎಫ್ ಚಾಪ್ಟರ್ 1 ರಲ್ಲಿ ಬಂದು ಹೋಗಿದೆ..

ಅಲ್ಲಿ ಮುಖವೇ ಕಾಣದ ಆ ಪಾತ್ರ ಚಾಪ್ಟರ್ 2 ನಲ್ಲಿ ರಿವೀಲ್ ಆಗಿದೆ.. ಹೀಗಾಗೆ ಈ ರೋಲ್ ನಲ್ಲಿ ಸಂಜಯ್ ದತ್ ಮಿಂಚು ಹರಿಸಲ್ಲಿದ್ದಾರೆ.. ಇದಿಷ್ಟೇ ಅಲ್ಲದೇ ಮತ್ತಷ್ಟು ಪಾತ್ರಗಳಿಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ಮತ್ತಷ್ಟು ಕಲಾವಿದರು ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಚಿತ್ರದ ಶೂಟಿಂಗ್ ಗೆ ಸಕಲ ತಯಾರಿ ನಡೆಸಲಾಗುತ್ತಿದೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...