ಆಶ್ಚರ್ಯ! ಸಲ್ಮಾನ್ ರೇಪ್ ಕಾಂಟ್ರವರ್ಸಿಯಲ್ಲಿ ಸಿಕ್ಕಾಕ್ಕೊಂಡ್ರ???

Date:

ಸದಾ ವಿವಾದದ ಸುಳಿಯಲ್ಲಿರೋ ಸಲ್ಮಾನ್ ಮತ್ತೊಮ್ಮೆ, ಬೇರೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡು ತನ್ನ ಆಘಾತಕಾರಿ ಹೇಳಿಕೆಯಿಂದ ಮಾಧ್ಯಮವನ್ನು ಆತಂಕಕ್ಕೀಡು ಮಾಡಿದ್ದಾರೆ.

ಸುಲ್ತಾನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ,ಒಬ್ಬಕುಸ್ತಿಪಟುವಾಗಿ ಅಭಿನಯಿಸಿದಾಗ,ಅಲ್ಲಿ ಅವರಿಗಾದ ಅನುಭವದ ಬಗ್ಗೆ ಕೇಳಿದಾಗ ಅವರು ಮಾಧ್ಯಮಕ್ಕೆ ಈ ರೀತಿಯಾಗಿ ಉತ್ತರಿಸುತ್ತಾರೆ.

ಚಿತ್ರೀಕರಣದ ಸಂದರ್ಭದಲ್ಲಿನ ಆ 6 ಗಂಟೆಗಳು,ಅತ್ಯಂತ ಶ್ರಮದಾಯಕವಾಗಿತ್ತು,ಅಲ್ಲಿ ಎತ್ತುವುದು,ನೆಲ್ಲಕ್ಕೆ ಎಸೆಯುವುದು ಇವೇ ಮೊದಲಾದ ಸ್ಟಂಟ್ ಗಳನ್ನು ಮಾಡುವಾಗ,120 ಕಿ.ಲೋ ತೂಕದ ವ್ಯಕ್ತಿಯನ್ನು 10 ಬಾರಿ ಎತ್ತಿ 10 ತರದಲ್ಲಿ ಎತ್ತಬೇಕಾಗಿತ್ತು,ಅದೇ ತರದಲ್ಲಿ ನಾನೂ ನೆಲಕ್ಕೆ ಅನೇಕ ಸಲ ಎಸೆಯಲ್ಪಟ್ಟಿದ್ದೇನೆ.ಚಿತ್ರೀಕರಣದಿಂದ ಹೊರ ಬರುವಾಗ ನನ್ನ ಸ್ಥಿತಿ ಒಂದು ರೇಪ್ ಮಾಡಿದ ಹೆಂಗಸಿನಂತಾಗಿತ್ತು.ನೇರವಾಗಿ ನಡೆಯಲು ನಾನು ತುಂಬಾ ಪ್ರಯಾಸ ಪಡ ಬೇಕಿತ್ತು; ಚೆನ್ನಾಗಿ ತಿಂದುಂಡ ಬಳಿಕವಷ್ಟೇ ನಾನು ನೇರವಾಗಿ ನಿಂತು ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗುತ್ತಿದ್ದೆ ಎಂದು ಸಲ್ಲು ನುಡಿಯುತ್ತಾರೆ.

ಅಂತೂ ಸಲ್ಲೂ ಭಾಯಿಗೆ ಪದೇ ಪದೇ ಕಾಂಟ್ರವರ್ಸಿ ಮಾಡಿಲ್ಲಂದ್ರೆ ನಿದ್ದೆ ಬರಲ್ವೇನೋ????

  • ಸ್ವರ್ಣಲತ ಭಟ್

POPULAR  STORIES :

ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ

ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!

ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!

68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!

ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?

ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!

`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’

ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...