ಮದುವೆಯಾಗಿ ಮನೆಯಲ್ಲಿರೋ ನಟಿ ಮಾನ್ಯಗೆ ಶ್ರೀಮುರುಳಿ ಕಳುಹಿಸಿದ ಮೆಸೇಜ್ ಏನ್ ಗೊತ್ತಾ?

Date:

ನಿಮಗೆ ನೆನಪಿರಬಹುದು? 2005ರಲ್ಲಿ ತೆರೆಕಂಡ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ‘ವರ್ಷ’, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಶಾಸ್ತ್ರಿ’ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ‘ಶಂಭು’ ಚಿತ್ರದ ನಾಯಕಿ ಮಾನ್ಯ.
ಸ್ಯಾಂಡಲ್ ವುಡ್ , ಟಾಲಿವುಡ್, ಮಾಲಿವುಡ್, ಕಾಲಿವುಡ್ ಗಳಲ್ಲಿ ಬೇಡಿಕೆ ಪಡೆದ ನಟಿ ಇವರು. ಈಗ ಮಾನ್ಯ ಮದುವೆಯಾಗಿದ್ದಾರೆ. ಮಗು ಮತ್ತು‌ ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ.‌ಈ ಮಾನ್ಯ ಅವರಿಗೆ ಶ್ರೀಮುರುಳಿ ಮೆಸೇಜ್ ಕಳುಹಿಸಿದ್ದಾರೆ.


ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಡಾ. ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ನಂ 1 ಯಾರಿ ಕಾರ್ಯಕ್ರಮದಲ್ಲಿ ಶಿವಣ್ಣ, ‘ ನಿಮ್ಮ ಜೊತೆ ಆ್ಯಕ್ಟ್ ಮಾಡಿರುವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ ಎಂದು ಕೇಳಿದ್ರು. ಅಷ್ಟೇ ಅಲ್ಲ ಆ ಹೀರೋಯಿನ್ ಗೆ ‘ಐ ಲವ್ ಯುವರ್ ಐಸ್’ ಅಂತ ಮೆಸೇಜ್ ಮಾಡ್ಬೇಕು‌.‌ ಇಲ್ಲಂದ್ರೆ ಮುರುಳಿಗೆ ನಿಮ್ಮ ಕಣ್ಣಿಷ್ಟ ಅಂತ ಮೆಸೇಜ್ ಮಾಡ್ತೀನಿ ಅಂತ ಶಿವಣ್ಣ ಹೇಳಿದ್ರು. ಆಗ ಶ್ರೀಮುರುಳಿ ಅವರೇ ಮಾನ್ಯಗೆ ಮೆಸೇಜ್ ಮಾಡಿ ಟಾಸ್ಕ್ ಪೂರ್ಣಗೊಳಿಸಿದರು.


ಮುರುಳಿ ಮತ್ತು ಅವರ ಪತ್ನಿ ಇಬ್ಬರಿಗೂ ವಿದ್ಯಾ ಫ್ರೆಂಡ್. ವಿದ್ಯಾ ಅವರು ಇತ್ತೀಚೆಗೆ ನ್ಯೂಯಾರ್ಕ್‌ ಗೆ ಹೋದಾಗ ಹೋದಾಗ ಮಾನ್ಯ ಅವರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...