ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಭಾರತ.. ಪಾಕ್ ಗೆ ಹರಿಸುತ್ತಿದ್ದ ನೀರು ಸ್ಟಾಪ್..!!

Date:

ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಭಾರತ.. ಪಾಕ್ ಗೆ ಹರಿಸುತ್ತಿದ್ದ ನೀರು ಸ್ಟಾಪ್..!!

ತನ್ನ ತಪ್ಪಿಗೆ ಪಾಠ ಕಲಿಯಲು ಪಾಕ್ ಗೆ ಎಷ್ಟೇ ಅವಕಾಶವನ್ನ ಭಾರತ ನೀಡಿದ್ರು, ಅದರ ಆಟ ಹಾಗು ಉಪಟಳ ಮಾತ್ರ ಕಡಿಮೆ ಆಗಿಲ್ಲಕಳೆದ ವಾರ ನಡೆದ ಪುಲ್ವಾಮ ದಾಳಿ ಬಳಿಕ ಭಾರತ ಪಾಕ್ ಗೆ ತಕ್ಕ ಉತ್ತರವನ್ನ ನೀಡಲು ಮುಂದಾಗಿದ್ದು, ಅತೀ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದೆ.. ಹೀಗಾಗೆ ಪುಲ್ವಾಮ್ ದಾಳಿ ಮಾಸ್ಟರ್ ಮೈಂಡ್ ನ ಹೊಡೆದು ಹಾಕಿ, ಈಗ ಸೀದಾ ಪಾಕಿಸ್ತಾನ ದೇಶಕ್ಕೆ ಸ್ಪಷ್ಟ ಸಂದೇಶವನ್ನ ರವಾನೆ ಮಾಡಿದೆ

ಅದೇನಂದ್ರೆ ಇಂಡಸ್ ನೀರು ಒಪ್ಪಂದದ ಅಡಿಯಲ್ಲಿ ಭಾರತವೂ ಪಶ್ಚಿಮ ಭಾರತದ ನದಿಗಳಾದ ಇಂಡಸ್, ಝೀಲಂ ಮತ್ತೆ ಚೆನಾಬ್ ನದಿ ನೀರನ್ನ ಪಾಕಿಸ್ತಾನಕ್ಕೆ ಹರಿಸುತ್ತಿತ್ತು.. ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗಿದ್ದು, ಈ ನೀರನ್ನು ನಿಲ್ಲಿಸಲಾಗುತ್ತಿದೆ ಅಂತ, ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ

ಸದ್ಯ ಹೀಗೆ ನಿಲ್ಲಿಸಲಾಗುತ್ತಿರುವ ನೀರನ್ನ ಜಮ್ಮು ಕಾಶ್ಮೀರ ಹಾಗು ಪಂಜಾಬ್ ಗೆ ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.. ಬರೀ ಸೇನೆಯ ಮೂಲಕ ಮಾತ್ರವಲ್ಲದೇ ಪಾಕಿಸ್ತಾನದ ಜೊತೆಗಿನ ತನ್ನ ಹಲವು ಒಪ್ಪಂದಗಳನ್ನ ಕೈ ಬಿಡಲು ಮುಂದಾಗಿರುವ ಭಾರತ, ಪಾಕ್ ಗೆ ತಕ್ಕ ಪಾಠ ಕಲಿಸುತ್ತಿದೆ..

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...