ನಾನು ಬದುಕಿದ್ದೇನೆ ಎಂದ ಸುರೇಶ್ ರೈನಾ..! ಅಷ್ಟಕ್ಕೂ ರೈನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ಯಾರು ಗೊತ್ತಾ.?

Date:

ನಾನು ಬದುಕಿದ್ದೇನೆ ಎಂದ ಸುರೇಶ್ ರೈನಾ..! ಅಷ್ಟಕ್ಕೂ ರೈನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ಯಾರು ಗೊತ್ತಾ.?

ಕೆಲ ದಿನಗಳಿಂದ ಯೂಟ್ಯೂಬ್ ನಲ್ಲಿ ಟೀಮ್ ಇಂಡಿಯಾದ ಆಟಗಾರ ಸಾವಿಗೀಡಾಗಿರೋದಾಗಿ ವಿಡಿಯೋಗಳು ಅಪ್ ಲೋಡ್ ಆಗುತ್ತಿವೆ.. ಯಾವುದೋ ಆಕ್ಸಿಡೆಂಟ್ ಆದ ಫೋಟೊವನ್ನ ಎಡಿಟ್ ಮಾಡಿ, ಅಪಘಾತದಲ್ಲಿ ಎರಡು ಕಾಲು ಮುರಿದುಕೊಂಡಿದ್ದ ಸುರೇಶ್ ರೈನ್, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆಹೀಗಾಗೆ ರೈನಾ ಅಭಿಮಾನಿಗಳು ಕುಟುಂಬ ವರ್ಗ ಹಾಗು ಭಾರತೀಯ ಕ್ರಿಕೆಟ್ ಟೀಮ್ ಅತೀವ ನೋವಿನಲ್ಲಿದೆ.. ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನ ವಿಡಿಯೋ ಮಾಡಿ ಅಪ್ ಲೋಡ್ ಮಾಡಲಾಗಿದೆ

ಈ ವಿಚಾರ ಸ್ವತಃ ಆರೋಗ್ಯವಾಗಿರುವ ಸುರೇಶ್ ರೈನಾ ಕಿವಿಗೆ ಬಿದ್ದಿದೆ.. ಹೀಗಾಗೆ ರೈನಾ ತಾನು ಆರೋಗ್ಯದಿಂದ ಇರುವುದಾಗಿಯು, ಇಂತಹ ಸುಳ್ಳು ಸುದ್ದಿಯಿಂದ ತನ್ನ ಅಭಿಮಾನಿಗಳು ಹಾಗು ಕುಟುಂಬ ವರ್ಗಕ್ಕೆ ನೋವಾಗಿರುವುದಾಗಿಯು ಹೇಳಿದ್ದಾರೆಅಷ್ಟೇ ಅಲ್ಲದೆ ಇಂತಹ ಸುಳ್ಳು ಸುದ್ದಿಯನ್ನ ಪ್ರಚಾರ ಮಾಡುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ..

ಸದ್ಯರೈನಾಮುಂಬರಲಿರುವಐಪಿಎಲ್ಟೂರ್ನಿಮೆಂಟ್ಗೆಸಿದ್ದತೆಯನ್ನಮಾಡಿಕೊಳ್ತಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ ಆದರೆ ಮುಂಬರಲಿರುವ ವಿಶ್ವಕಪ್ ಗೆ ಅರ್ಹತೆ ಸಿಗುವ ಸಾಧ್ಯತೆಗಳಿದೆ.. ಹೀಗಾಗೆ ರೈನಾ ಪ್ರ್ಯಾಕ್ಟೀಸ್ ನಲ್ಲಿ ತೊಡಗಿಕೊಂಡಿದ್ದಾರೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...