ನಟಸಾರ್ವಭೌಮ ನೋಡಿ ಇಂಡಿಯ್ ಕ್ರಿಕೆಟ್ ಟೀಮ್ ನ ಈ ಪ್ಲೇಯರ್ ಹೇಳಿದ್ದೇನು…?l

Date:

ನಟಸಾರ್ವಭೌಮ ನೋಡಿ ಇಂಡಿಯ್ ಕ್ರಿಕೆಟ್ ಟೀಮ್ ನ ಈ ಪ್ಲೇಯರ್ ಹೇಳಿದ್ದೇನು…?

ಬುಧವಾರ ರಾತ್ರಿ ಕರುನಾಡಿನಲ್ಲಿ ನಟಸಾರ್ವಭೌಮ ಫೀವರ್ ಶುರುವಾಗಿದೆ.. ಅದು ಯಾವ ಹಂತವನ್ನ ತಲುಪಿದೆ ಅಂದ್ರೆ, ಬಿಡುಗಡೆಗೊಂಡ ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್, ಚಿತ್ರವನ್ನ ನೋಡಿ ಬಂದವರೆಲ್ಲ ಉಘೇ ನಟಸಾರ್ವಭೌಮ ಅಂತಿದ್ದಾರೆ.. ಇನ್ನು ಎಷ್ಟೋ ಅಭಿಮಾನಿಗಳು ಟಿಕೆಟ್ ನ ಕಾಯ್ದಿರಿಸಿ ಇಂದು ಹಾಗೆ ವೀಕ್ ಎಂಡ್ ಗೆ ಪ್ಲಾನ್ ಮಾಡಿದ್ದಾರೆ..

ಇನ್ನು ಭಾರತೀಯ ಮಹಿಳಾ ತಂಡದ ಕ್ರಿಕೆಟರ್ ವೇದಕೃಷ್ಣಮೂರ್ತಿ ನಟಸಾರ್ವಭೌಮ ಚಿತ್ರವನ್ನ ನೋಡಿ ಸಖತ್ ಖುಷಿಯಾಗಿದ್ದಾರೆ.. ಚಿತ್ರದ ಕ್ಲೈಮೆಕ್ಸ್ ಅನ್ನ ಮೆಚ್ಚಿಕೊಂಡಿದ್ದಾರೆ.. ಅಪ್ಪು ಸಾರ್ ನಟನೆಗೆ ಬೋಲ್ಡ್ ಆಗಿದ್ದಾರೆ.. ಹೀಗಾಗೆ ಇಡೀ ಸಿನಿಮಾ ಟೀಮ್ ಗೆ ಶುಭಾಯಶ ತಿಳಿಸಿದ್ದು, ಎಲ್ಲ ದಾಖಲೆಗಳನ್ನು ಮುರಿಯುವಂತಾಗಿ ಎಂದು ಹಾರೈಸಿದ್ದಾರೆ..

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...