ತ್ರಿಪುರ ಸುಂದರಿಯರ `ಯಾನ'

Date:

ಇತ್ತೀಚಿಗೆ `ಯಾನ’ ಸಿನಿಮಾದ ಫೋಟೋ ಶೂಟ್ ನಡೆದಿತ್ತು, ಈ ಫೋಟೋಶೂಟ್ ಮಾಡುವಾಗ ಅವರ ಡ್ರೆಸ್ ಗಳು ಕೂಡ ಒಂಥರಾ ವಿಭಿನ್ನವಾಗಿತ್ತು. ಇಷ್ಟಕ್ಕೂ ಇವರು ಯಾರು ಅಂತಾ ನಿಮಗೆ ಕಾಡ್ತಾ ಇದೆ ಅಲ್ವಾ..?

yaana_Jai_Jagadish_With_his_Wife.jpg

ಯೆಸ್ ಇವರು ನಟ ಜೈ ಜಗದೀಶ್ ಹಾಗೂ ಅವರ ಹೆಂಡತಿ ವಿಜಯಲಕ್ಷ್ಮಿ ಸಿಂಗ್ ಅವರ ಮಕ್ಕಳು ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ, ಈ ಚಿತ್ರಕ್ಕೆ ಯಾಕ್ಷನ್ ಕಟ್ ಹೇಳ್ತಾ ಇರೋದು ವಿಜಯಲಕ್ಷ್ಮಿ ಸಂಗ್ ರವರೇ & ಮತ್ತೊಂದು ವಿಷಯ ಅಂದ್ರೆ ನಿರ್ಮಾಪಕರು ಯಾರು ಅಂತ ಯೋಚನೆ ಮಾಡ್ತಾ ಇದ್ದೀರಾ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಈ ಚಿತ್ರದ ನಿರ್ಮಾಪಕರು ಜೈ ಜಗದೀಶ್.

yaana-4
ಅಂದಹಾಗೆ ಈ ತ್ರಿಮೂರ್ತಿಗಳ ಹೆಸರು ವೈ, ವೈ, ವೈ…? ಅಯ್ಯೋ ಏನಪ್ಪಾ ಇವರು ಹೆಸರು ವಿಚಿತ್ರವಾಗಿದೆ ಅಂತ ಇದ್ದೀರಾ ಇವರ ಹೆಸರು ವೈಭವಿ, ವೈನಿಧಿ ಮತ್ತು ವೈಸಿರಿ…
ಈ ಚಿತ್ರದ ಕಥೆಯನ್ನು ತುಂಬ ದಿನದಿಂದ ರೆಡಿ ಮಾಡ್ತಾ ಇದ್ದಾರಂತೆ ವಿಜಯಲಕ್ಷ್ಮಿರವರು ಜೊತೆಗೆ ಈ ಚಿತ್ರಕ್ಕೆ ನಾಯಕರ ಹುಡುಕಾಟ ಕೂಡ ನಡಿತಾ ಇದೆ. ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಲಿದ್ದಾರೆ. `ಯಾನ’ ಚಿತ್ರ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಏನೆಲ್ಲಾ ಗಿಮಿಕ್ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಷ್ಟೇ

yaana-1 yaana-2 yaana-3 yaana-5

  •  ಚಂದನ್ ಕೆ ಗೌಡ

POPULAR  STORIES :

`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?

ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?

ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’

ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?

ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...