ಆ ನರಭಕ್ಷಕ ಹುಲಿಯನ್ನ ಶೂಟ್ ಮಾಡೋಕೆ ತಿಳಿಸಿದ್ದೇನೆ.

Date:

ವಿಧಾನಸಭೆ ಉತ್ತರ ನೀಡಿದ ಅರವಿಂದ ಲಿಂಬಾವಳಿ ಅವರು
ನರಭಕ್ಷಕ ಹುಲಿಯ ಬಗ್ಗೆ ಪ್ರಸ್ತಾಪ ಮಾಡಿದ್ರು ಬೋಪಯ್ಯ,ಅಪ್ಪಚ್ಚು ರಂಜನ್ ಪ್ರಸ್ತಾಪ ಮೊದಲು ಆ ನರಭಕ್ಷಕ ಹುಲಿಯನ್ನ ಹಿಡಿಯಿರಿ
ನಿಮಗೆ ಹಾಗದಿದ್ದರೆ ನಮಗೆ ಬಿಡಿ ನಾವು ಏನು ಕ್ರಮ ತೆಗೆದುಕೊಳ್ಬೇಕೋ ತೆಗೆದುಕೊಳ್ತೇವೆ ಹುಲಿಗೆ ಮದುವೆ ಮಾಡಿಕೊಳ್ತೇವೆ ಏನು ಮದುವೆ ಅನ್ನೋದನ್ನ ಆಮೇಲೆ ಹೇಳ್ತೇವೆ,


ಬಿಜೆಪಿಯ ಬೋಪಯ್ಯ ಹೇಳಿಕೆ ನೀಡಿದ್ದು ಇದೇ ವೇಳೆ ಅಪ್ಪಚ್ಚು ರಂಜನ್ ಧ್ವನಿ ನಿಮಗೆ ಹಿಡಿಯೋಕೆ ಆಗುತ್ತಾ ಇಲ್ವಾ ಹೇಳಿ ನಾಲ್ಕು ಜನರನ್ನ ಅದು ಕೊಂದಿದೆ ಹಾಗದಿದ್ದರೆ ನಾವೇ ಕೊಲ್ಲುತ್ತೇವೆ ಸದನದಲ್ಲಿ ಪ್ರಸ್ತಾಪಿಸಿದ ಅಪ್ಪಚ್ಚ ರಂಜನ್ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದು ಆ ರೀತಿ ನೀವೇ ಕೊಲ್ಲೋಕೆ ಅವಕಾಶವಿಲ್ಲ ಈಗಾಗಲೇ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ,
ಆ ನರಭಕ್ಷಕ ಹುಲಿಯನ್ನ ಶೂಟ್ ಮಾಡೋಕೆ ತಿಳಿಸಿದ್ದೇನೆ ಎಂದು
ಸದನದಲ್ಲಿ ಅರಣ್ಯ ಸಚಿವ ಲಿಂಬಾವಳಿ ಉತ್ತರ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...