ಈ ಕಿರುಚಿತ್ರಕ್ಕೆ ಶಬ್ಬಾಸ್ ಅಂದ್ರು ರವಿ.ಡಿ.ಚೆನ್ನಣ್ಣನವರ್.

Date:

ಶ್ರವಣ್ ಅವರ್ ಅಂತರ್ಗತ ಕಿರುಚಿತ್ರ ಬಿಡುಗಡೆಯಾಗಿದ್ದು, ಈ ನಡುವೆ ಮತ್ತಷ್ಟು ಸಿನಿಮಾಗಳಲ್ಲಿ ಶ್ರವಣ್ ನಟಿಸ್ತಿದ್ದಾರೆ. ಅದ್ರಲ್ಲೂ ಆರ್.ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ ಬಹುನಿರೀಕ್ಷೆತ ಸಿನಿಮಾ ಕಬ್ಜದಲ್ಲಿಯೂ ಶ್ರವಣ್ ಬಣ್ಣ ಹಚ್ಚಿದ್ದಾರೆ ಅನ್ನೋದೇ ವಿಶೇಷ.ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಹಾಗೂ ನಿರ್ಮಾಪಕ ಬಾ.ಮಾ. ಹರೀಶ್, ನಟ ವಿಶ್ವ, ಮಮತಾ ರಾವತ್ ಸೇರಿದಂತೆ ಹಲವರು ಅಂತರ್ಗತ ಕಿರುಚಿತ್ರಕ್ಕೆ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ.

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಂತರ್ಗತ ಅನ್ನೋ ಕಿರುಚಿತ್ರ ಸಾಕಷ್ಟು ಪ್ರಶಂಸೆ ಪಡೆಯುತ್ತಿದೆ. ಉದಯ್ ಕುಮಾರ್ ನಿರ್ದೇಶನ, ಅಕ್ಷಯ್ ಶೆಟ್ಟಿ ಕಥೆ, ಸಂತೋಷ್ ಕುಮಾರ್ ಕ್ಯಾಮರಾ ವರ್ಕ್, ಹೇಮಂತ್ ಹಾಗೂ ಎಸ್ ಪಿಎಸ್ ಸ್ಟುಡಿಯೋ ಮ್ಯೂಸಿಕು, ಅನುರಂಜನ್ ಹಾಗೂ ನವೀನ್ ಗೌಡ ಎಡಿಟಿಂಗ್, ಶ್ರವಣ್ ರಾಮಕೃಷ್ಣ, ಸಂತೋಷ್ ಕುಮಾರ್ ಶೆಟ್ಟಿ, ಕೆ. ಕಾರ್ತಿಕ್ ಹಾಗೂ ಭವ್ಯ ನಟಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...