ಈ ಕಿರುಚಿತ್ರಕ್ಕೆ ಶಬ್ಬಾಸ್ ಅಂದ್ರು ರವಿ.ಡಿ.ಚೆನ್ನಣ್ಣನವರ್.

Date:

ಶ್ರವಣ್ ಅವರ್ ಅಂತರ್ಗತ ಕಿರುಚಿತ್ರ ಬಿಡುಗಡೆಯಾಗಿದ್ದು, ಈ ನಡುವೆ ಮತ್ತಷ್ಟು ಸಿನಿಮಾಗಳಲ್ಲಿ ಶ್ರವಣ್ ನಟಿಸ್ತಿದ್ದಾರೆ. ಅದ್ರಲ್ಲೂ ಆರ್.ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ ಬಹುನಿರೀಕ್ಷೆತ ಸಿನಿಮಾ ಕಬ್ಜದಲ್ಲಿಯೂ ಶ್ರವಣ್ ಬಣ್ಣ ಹಚ್ಚಿದ್ದಾರೆ ಅನ್ನೋದೇ ವಿಶೇಷ.ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಹಾಗೂ ನಿರ್ಮಾಪಕ ಬಾ.ಮಾ. ಹರೀಶ್, ನಟ ವಿಶ್ವ, ಮಮತಾ ರಾವತ್ ಸೇರಿದಂತೆ ಹಲವರು ಅಂತರ್ಗತ ಕಿರುಚಿತ್ರಕ್ಕೆ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ.

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಂತರ್ಗತ ಅನ್ನೋ ಕಿರುಚಿತ್ರ ಸಾಕಷ್ಟು ಪ್ರಶಂಸೆ ಪಡೆಯುತ್ತಿದೆ. ಉದಯ್ ಕುಮಾರ್ ನಿರ್ದೇಶನ, ಅಕ್ಷಯ್ ಶೆಟ್ಟಿ ಕಥೆ, ಸಂತೋಷ್ ಕುಮಾರ್ ಕ್ಯಾಮರಾ ವರ್ಕ್, ಹೇಮಂತ್ ಹಾಗೂ ಎಸ್ ಪಿಎಸ್ ಸ್ಟುಡಿಯೋ ಮ್ಯೂಸಿಕು, ಅನುರಂಜನ್ ಹಾಗೂ ನವೀನ್ ಗೌಡ ಎಡಿಟಿಂಗ್, ಶ್ರವಣ್ ರಾಮಕೃಷ್ಣ, ಸಂತೋಷ್ ಕುಮಾರ್ ಶೆಟ್ಟಿ, ಕೆ. ಕಾರ್ತಿಕ್ ಹಾಗೂ ಭವ್ಯ ನಟಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...