ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ ಗೊತ್ತಾ ? ಆ ಸೆಲೆಬ್ರಿಟಿ ಯಾರು ?

Date:

ಹೌದು ಇಂದು ಬೆಳಗ್ಗೆ ಫೇಸ್ಬುಕ್ನಲ್ಲಿ ದರ್ಶನ್ ಅವರು   ಒಂದು ಪೋಸ್ಟ್ ಮಾಡಿದ್ದಾರೆ ,ಅದರಲ್ಲಿ ಒಬ್ಬ ಸೆಲೆಬ್ರಿಟಿ ಯಿಂದ ಮತ್ತೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಹಾಕಿದ್ದಕ್ಕೆ ಅಭಿಮಾನಿಗಳು ಏನಿರಬಹುದೆಂದು ಕನ್ಫ್ಯೂಸ್ ಆಗಿದ್ದರು , ಅದಕ್ಕೆ ಅವರೇ ಒಂದು ಗಂಟೆಗೆ ಲೈವ್ ಬಂದು ಆ ವಿಚಾರವನ್ನು ತಿಳಿಸುತ್ತೇನೆ ಎಂದು ಸ್ವತಃ ದರ್ಶನ್ ಅವರೇ ಹೇಳಿದರು .

ಲೈವ್ ಬಂದ  ದರ್ಶನ್ ಅವರು ನನ್ನನ್ನು ನೀವೆಲ್ಲ ಸೆಲೆಬ್ರಿಟಿ ಎಂದು ಕರೀತೀರಾ ಆದರೆ  ಅಭಿಮಾನಿಗಳೇ ನನ್ನ ಸೆಲೆಬ್ರಿಟಿ ಎಂದು ಹೇಳಿ ,ನಾನು ನಿಮಗೆ ಚಾಲೆಂಜ್ ಮಾಡುತ್ತಿದ್ದೇನೆ ಏನಂದ್ರೆ  ,

ಇನ್ನೇನು ಕುರುಕ್ಷೇತ್ರ ಚಿತ್ರ ಬಿಡುಗಡೆ ಆಗಲಿದೆ ಆ ಚಿತ್ರಕ್ಕೆ ತುಂಬಾ ಜನ ಶ್ರಮಿಸಿದ್ದಾರೆ .ಯಾವುದೇ ಭೇದ ಭಾವ ಮಾಡದೆ ಆ ಚಿತ್ರಕ್ಕೆ ನೀವು ಪ್ರೋತ್ಸಾಹಿಸಬೇಕು ಇದೇ ನನ್ನ ಚಾಲೆಂಜ್ ಎಂದು ಹೇಳಿ ಲೈವ್ ಮುಗಿಸುತ್ತಾರೆ .

Share post:

Subscribe

spot_imgspot_img

Popular

More like this
Related

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...