ಪುನೀತ್ ಮನೆಯಲ್ಲಿ ಚಿನ್ನಾಭರಣ ಪರಿಶೋಧಕರು..!!

Date:

ಪುನೀತ್ ಮನೆಗೆ ಆಗಮಿಸಿದ ಚಿನ್ನಾಭರಣ ಪರಿಶೋಧಕರು..!!

ಇಂದು ಬೆಳ್ಳಗೆಯಿಂದ ಐಟಿ ಅಧಿಕಾರಿಗಳು ಕನ್ನಡ ಚಿತ್ರರಂಗದ ಸ್ಟಾರ್ ನಟರ ಮನೆ ಮೇಲೆ ದಾಳಿ ನಡೆಸಿದ್ದಾರೆ.. ಕಿಚ್ಚ ಸುದೀಪ್, ಶಿವಣ್ಣ, ಯಶ್ ಸೇರಿದಂತೆ ಪುನೀತ್ ರಾಜ್ ಕುಮಾರ್ ಅವರ ಮನೆ ಮೇಲು ಐಟಿ ದಾಳಿ ನಡೆದಿದೆ.. ಇನ್ನು ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಮೂರು ಚಿನ್ನಾಭರಣ ಪರಿಶೋಧಕರನ್ನ ಕರೆಸಿಕೊಂಡಿದೆ.. 

ಇವರು  ಚಿನ್ನಾಭರಣವನ್ನ ಅಳತೆ ಮಾಡುವ ತಕ್ಕಡಿಯನ್ನ ತಂದಿದ್ದು, ಮನೆಯಲ್ಲಿರುವ ಆಭರಣಗಳ ಅಳತೆಯನ್ನ‌ ಮಾಡಲ್ಲಿದ್ದಾರೆ.. ನಿನ್ನೆಯೇ ಕೋರ್ಟ್ ನಿಂದ ದಾಳಿಯ ಬಗ್ಗೆ ಅನುಮತಿಯನ್ನ ಪಡೆದುಕೊಂಡು ಇಂದು ಬೆಳಗ್ಗೆ ಏಕಕಾಲದಲ್ಲಿ ಎಲ್ಲ ಕಡೆಗೆ ಐಟಿ ಇಲಾಖೆ ದಾಳಿ ನಡೆಸಿದೆ..‌ ಇದರಲ್ಲಿ ಕನ್ನಡದ ನಟರು ಮಾತ್ರವಲ್ಲ ಹೆಸರಾಂತ ನಿರ್ಮಾಪಕರು ಸಹ ಸೇರಿದ್ದಾರೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...