ಪುನೀತ್ ಮನೆಯಲ್ಲಿ ಚಿನ್ನಾಭರಣ ಪರಿಶೋಧಕರು..!!

Date:

ಪುನೀತ್ ಮನೆಗೆ ಆಗಮಿಸಿದ ಚಿನ್ನಾಭರಣ ಪರಿಶೋಧಕರು..!!

ಇಂದು ಬೆಳ್ಳಗೆಯಿಂದ ಐಟಿ ಅಧಿಕಾರಿಗಳು ಕನ್ನಡ ಚಿತ್ರರಂಗದ ಸ್ಟಾರ್ ನಟರ ಮನೆ ಮೇಲೆ ದಾಳಿ ನಡೆಸಿದ್ದಾರೆ.. ಕಿಚ್ಚ ಸುದೀಪ್, ಶಿವಣ್ಣ, ಯಶ್ ಸೇರಿದಂತೆ ಪುನೀತ್ ರಾಜ್ ಕುಮಾರ್ ಅವರ ಮನೆ ಮೇಲು ಐಟಿ ದಾಳಿ ನಡೆದಿದೆ.. ಇನ್ನು ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಮೂರು ಚಿನ್ನಾಭರಣ ಪರಿಶೋಧಕರನ್ನ ಕರೆಸಿಕೊಂಡಿದೆ.. 

ಇವರು  ಚಿನ್ನಾಭರಣವನ್ನ ಅಳತೆ ಮಾಡುವ ತಕ್ಕಡಿಯನ್ನ ತಂದಿದ್ದು, ಮನೆಯಲ್ಲಿರುವ ಆಭರಣಗಳ ಅಳತೆಯನ್ನ‌ ಮಾಡಲ್ಲಿದ್ದಾರೆ.. ನಿನ್ನೆಯೇ ಕೋರ್ಟ್ ನಿಂದ ದಾಳಿಯ ಬಗ್ಗೆ ಅನುಮತಿಯನ್ನ ಪಡೆದುಕೊಂಡು ಇಂದು ಬೆಳಗ್ಗೆ ಏಕಕಾಲದಲ್ಲಿ ಎಲ್ಲ ಕಡೆಗೆ ಐಟಿ ಇಲಾಖೆ ದಾಳಿ ನಡೆಸಿದೆ..‌ ಇದರಲ್ಲಿ ಕನ್ನಡದ ನಟರು ಮಾತ್ರವಲ್ಲ ಹೆಸರಾಂತ ನಿರ್ಮಾಪಕರು ಸಹ ಸೇರಿದ್ದಾರೆ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...