ದರ್ಶನ್ ‘ಒಡೆಯ’ನಿಗೆ ಒಡತಿಯಾಗಿ ಆಯ್ಕೆಯಾಗಿರುವ ರಾಘವಿ ಯಾರು ಗೊತ್ತಾ..?

Date:

ದರ್ಶನ್ಒಡೆಯನಿಗೆ ಒಡತಿಯಾಗಿ ಆಯ್ಕೆಯಾಗಿರುವ ರಾಘವಿ ಯಾರು ಗೊತ್ತಾ..?

ಚಾಲೆಂಜಿಗ್ ಸ್ಟಾರ್ ಅಭಿನಯದ ಹೊಸ ಸಿನಿಮಾ ಒಡೆಯ.. ಈ ಚಿತ್ರದ ಶೂಟಿಂಗ್ ಇಂದಿನಿಂದ ಆರಂಭವಾಗಿದೆ.. ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಗೆ ನಾಯಕಿಯಾಗಿ ಹೊಸ ಚೆಲುವೆಯನ್ನ ಆಯ್ಕೆ ಮಾಡಲಾಗಿದೆ.. ದರ್ಶನ್ ಅವರ ಹೈಟು, ಪರ್ಸನಾಲಿಟಿಗೆ ಸೂಟ್ ಆಗುವ ಒಡತಿಯನ್ನ ಸೆಲೆಕ್ಟ್ ಮಾಡಿದೆ ಚಿತ್ರತಂಡ.. ದರ್ಶನ್ ರಂತ ಸ್ಟಾರ್ ನಟನೊಂದಿಗೆ ಸ್ಕ್ರೀನ್ ಷೇರ್ ಮಾಡಿಕೊಳ್ಳುವ ಆಫರ್ ಪಡೆದಿರುವ ಹುಡುಗಿ ಕೊಡಗಿನ ರಾಘವಿ ತಿಮ್ಮಯ್ಯ..

ಮೂಲತಃ ಮಾಡೆಲ್ ಆಗಿರೋ ರಾಘವಿ ಅವರು ತಮಿಳಿನ ಕೆಲವೊಂದು ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ..ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಪಾದಾರ್ಪಣೆ ಮಾಡುತ್ತಿರುವ ಈಕೆ ದರ್ಶನ್ ರಂತಹ ನಟರ ಜೊತೆಗೆ ಆಫರ್ ಸಿಕ್ಕಿರೋದು ಈಕೆಯ ಲಕ್ ಅಲ್ಲದೆ ಮತ್ತೇನು ಅಲ್ಲ.. ಅಂದಹಾಗೆ ಒಡೆಯ ತಮಿಳಿನ ವೀರಂ ಚಿತ್ರ ರಿಮೇಕ್ ಆಗಿದ್ದು, ಅಜಿತ್ ನಿರ್ವಹಿಸಿದ್ದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ತಿದ್ದಾರೆ.. ಸಂದೇಶ್ ನಾಗರಾಜ್ ಅವರ ನಿರ್ಮಾಣ ಸಂಸ್ಥೆ ಈ ಚಿತ್ರವನ್ನ ಸಿದ್ದ ಮಾಡ್ತಿದೆ..

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...