‘ಮದಗಜ’ ಟೈಟಲ್ ಬಿಟ್ಟು ಕೊಟ್ಟ ‘ಗಜ’.. ಕಾರಣವೇನು ಗೊತ್ತಾ..?

Date:

ಮದಗಜಟೈಟಲ್ ಬಿಟ್ಟು ಕೊಟ್ಟಗಜ‘.. ಕಾರಣವೇನು ಗೊತ್ತಾ..?

ಮದಗಜ ಈ ಹಿಂದೆ ಈ ಟೈಟಲ್ ಸ್ಯಾಂಡಲ್ ವುಡ್ ನಲ್ಲಿ ವಿವಾದವನ್ನ ಹುಟ್ಟು ಹಾಕಿತ್ತು.. ಈ ಮಾಸ್ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲು ಇಬ್ಬರು ಸಿದ್ದವಾಗಿದ್ರು.. ಒಂದು ಕಡೆ ಅಯೋಗ್ಯ‌ ನಿರ್ದೇಶಕ ಶ್ರೀಮುರುಳಿಯನ್ನ ಮದಗಜ ಮಾಡೋಕೆ ಹೊರಟಿದ್ರು.. ಇದರ ನಡುವೆ ದರ್ಶನ್ ಅವರ ಕಾಲ್ ಶೀಟ್ ಪಡೆದ ನಿರ್ಮಾಪಕರೊಬ್ಬರು ದರ್ಶನ್ ಗೆ ಮದಗಜ ಟೈಟಲ್ ಎಂದಿದ್ರು..

ಈ ವಿವಾದ ಬಗೆ ಹರಿಯದೆ ಹಾಗೆ ಉಳಿದಿತ್ತು.. ಸದ್ಯ ದರ್ಶನ್ ಅವರು ಈ ಸಿನಿಮಾದ ಟೈಟಲ್ ಅನ್ನ ಬಿಟ್ಟುಕೊಟ್ಟಿದ್ದಾರೆ.. ಸ್ವತಃ ತಾವೇ ನಿರ್ಮಾಪಕರ ಮನವೊಲಿಸಿದ್ದು, ಈ ಚಿತ್ರದ ಟೈಟಲ್ ಅನ್ನ ಶ್ರೀಮುರುಳಿಗಾಗಿ ಬಿಟ್ಟುಕೊಟ್ಟಿದ್ದಾರೆ.. ಸ್ವತಃ ದರ್ಶನ್ ಹಾಗೆ ಶ್ರೀಮುರುಳಿ ಅವರ ನಡುವೆ ಉತ್ತಮ ಗೆಳತನವಿದೆ.. ಹೀಗಾಗೆ ಮಹೇಶ್ ನಿರ್ದೇಶನದ ಮದಗಜ ಚಿತ್ರದ ಟೈಟಲ್ ಅನ್ನ ದಚ್ಚು ಲಾಂಚ್ ಮಾಡುತ್ತಿದ್ದಾರೆ.. ಅದೇ ಈ ಮದಗಜ..

 

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...