ಅಕ್ಕಪಕ್ಕ ಕುಳಿತು ‘ಸೀತಾರಾಮ ಕಲ್ಯಾಣ’ ವೀಕ್ಷಿಸಿದ ಮಾಜಿ ಮತ್ತು ಹಾಲಿ ಸಿಎಂ..

Date:

ಅಕ್ಕಪಕ್ಕ ಕುಳಿತು ‘ಸೀತಾರಾಮ ಕಲ್ಯಾಣ’ ವೀಕ್ಷಿಸಿದ ಮಾಜಿ ಮತ್ತು ಹಾಲಿ ಸಿಎಂ..

ನಾಳೆ ರಾಜ್ಯಾದ್ಯಂತ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ತೆರೆಗೆ ಬರ್ತಿದೆ.. ಬೆಳಗ್ಗೆ 7 ಗಂಟೆಗೆ ಷೋ ಆಯೋಚಿಸಲಾಗಿದ್ದು, ನಿಖಿಲ್ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದ್ದಾರೆ.. ಹೀಗಾಗೆ ಇಂದು ಗಣ್ಯರಿಗಾಗಿ ಪ್ರೀಮಿಯರ್ ಷೋವನ್ನ ಆಯೋಜಿಸಲಾಗಿತ್ತು.. ಇಡೀ ಕರ್ನಾಟಕ ರಾಜಕೀಯ ದಿಗ್ಗಜರೆಲ್ಲ ಒಟ್ಟಿಗೆ ಕುಳಿತು ಮೂರು ಗಂಟೆ ರಿಲ್ಯಾಕ್ಸ್ ಮೂಡ್ ನಲ್ಲಿ ಸೀತಾರಾಮ ಕಲ್ಯಾಣ ಚಿತ್ರವನ್ನ ವೀಕ್ಷಿಸಿದ್ರು..

ಕುಮಾರಸ್ವಾಮಿ ಅವರ ಮಗ ನಾಯಕನಾಗಿರುವ ಸಿನಿಮಾ ಇದಾಗಿರೋದ್ರಿಂದ ಇಂದು, ಉಪ ಮುಖ್ಯಮಂತ್ರಿ  ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ, ಈಶ್ವರಪ್ಪ ಸೇರಿದಂತೆ ಹಲವರು ಸಿನಿಮಾ ವೀಕ್ಷಿಸಿದ್ರು.. 

ಅಂದಹಾಗೆ ಸೀತಾರಾಮ ಕಲ್ಯಾಣ ಚಿತ್ರವನ್ನ ಎ.ಹರ್ಷ ನಿರ್ದೇಶನ ಮಾಡಿದ್ದಾರೆ.. ರಚಿತಾ ರಾಮ್ ನಿಖಿಲ್ ನಾಯಕಿಯಾಗಿದ್ದು, ನಾಳೆ ರಾಜ್ಯಾದ್ಯಂತ ಸಿನಿಮಾ ತೆರೆ ಕಾಣುತ್ತಿದೆ..

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...