ಬಿಗ್ ಬಾಸ್ ಮನೆಯಲ್ಲಿ ಕಿರಿಕ್

Date:

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 3ನೇ ದಿನ ಪ್ರಶಾಂತ್ ಸಂಬರಗಿ ಡ್ರಾಮಾ ಸೀನ್ ಗೆ ಬ್ರೋ ಗೌಡ ಕಾಮಿಡಿ ಮಾಡಿದ್ದಾರೆ ಎಂದು ಬ್ರೋ ಗೌಡ ಮೇಲೆ ಸಂಬರಗಿ ರೇಗಾಡಿದ್ದಾರೆ.

ಪ್ರಶಾಂತ್ ಸಂಬರಗಿ ಡ್ರಾಮಾ ಮಾಡುತ್ತಿರುವಾಗಲೇ ಬ್ರೋ ಗೌಡ ತಮಾಷೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಸಂಬರಗಿ ಸ್ಟೇಜ್ ಮೇಲೆ ಬಂದು ಡ್ರಾಮಾ ಮಾಡುವಾಗ ಎಲ್ಲರೊಂದಿಗೂ ಈತರ ಸೀರಿಯಸ್ ನೇಸ್ ಬೇಕು ಈ ತರ ಶ್ರದ್ಧೆ ಬೇಕು, ಇದೇ ರೀತಿ ಸೈಲೆನ್ಸ್ ಬೇಕು, ಯಾರು ಯಾರಿಗೂ ತೊಂದರೆ ಕೊಡಬಾರದೆಂದು ಹೇಳಿದ್ದೆ ಎಂದರು.

ಬ್ರೋ ಗೌಡ, ಸಂಬರಗಿಯೊಂದಿಗೆ ನನಗೆ ಮಾತ್ರ ಬಂದು ನನನ್ನು ಗುರಿಯಾಗಿಸಿ ಈ ರೀತಿ ಹೇಳಿದ್ದು ಯಾಕೆಂದು ಪ್ರಶ್ನಿಸಿದರು. ಸಂಬರಗಿ ನಾನು ಎಲ್ಲರೊಂದಿಗೂ ಹೇಳಿದ್ದೆನೆಂದು ಸಮಾಜಾಯಿಸಿ ಕೊಟ್ಟರು. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗೀತಾ ಮತ್ತು ವಿಶ್ವನಾಥ್ ಬ್ರೋ ಗೌಡ ಅವರನ್ನು ಸಮಾಧಾನ ಪಡಿಸಿದರು.

ಬ್ರೋ ಗೌಡ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಂತೆ, ಕಾಮಿಡಿ ಸ್ಟಾರ್ ಮಂಜು, ವೈಷ್ಣವಿ ಗೌಡ, ವಿಶ್ವನಾಥ್ ಬ್ರೋ ಗೌಡ ಬಳಿ ಬಂದು ಮಾತನಾಡುತ್ತಿದ್ದರು. ಈ ನಡುವೆ ಮತ್ತೆ ಬಂದ ಸಂಬರಗಿ ನೀನು ಚಿಕ್ಕವನು ನಿನಗೆ ಹೇಳುವ ಹಕ್ಕಿದೆ ಎಂದರು. ಬ್ರೋ ಗೌಡ ಚಿಕ್ಕವನು ದೊಡ್ಡವನು ಮ್ಯಾಟರ್ ಅಲ್ಲ ನನ್ನನ್ನು ಒಬ್ಬನನ್ನೆ ಪಾಯಿಂಟ್ ಔಟ್ ಮಾಡಿ ಹೇಳಬಾರದಿತ್ತು ಎಲ್ಲರಿಗೂ ಹೇಳಿ ಎಂದರು. ನಾನು ಸುಮ್ಮನೆ ಇದ್ದರೆ ಮತ್ತೆ ನನ್ನ ಮೇಲೆ ಅಪವಾದ ಹೊರಿಸುತ್ತಾರೆ ಅದು ನನಗೆ ಇಷ್ಟವಿಲ್ಲ ಎಂದು ಬ್ರೋ ಗೌಡ ಕೊನೆಗೆ ಕಿರಿಕ್ ಗೆ ಅಂತ್ಯವಾಡಿದರು.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...