ಅಂಬಿ ಅಂತಿಮ ದರ್ಶನಕ್ಕೆ ಬರದಿರಲು ನಿರ್ಧರಿಸಿದ್ದ ರವಿಚಂದ್ರನ್.. ಇದಕ್ಕೆ ಕಾರಣವೇನು ಗೊತ್ತಾ..?

Date:

ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನನಕ್ಕೆ ಚಿತ್ರರಂಗದ ಕಲಾವಿದರೆಲ್ಲ ಇಂದು ಕಂಠೀರಣ ಸ್ಟೇಡಿಯಂನ ಕಡೆ ಆಗಮಿಸುತ್ತಿದ್ದಾರೆ.. ಈ ನಡುವೆ ಕನ್ನಡದ ಹೆಸರಾಂತ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತ್ರ ಅಂಬಿ ಅವರ ಅಂತಿಮ ದರ್ಶನಕ್ಕೆ ಬರಬೇಕ ಬೇಡ್ವ ಎಂಬ ಗೊಂದಲದಲ್ಲಿ ಇದ್ರಂತೆ..ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಇಬ್ಬರ‌ ನಡುವೆ ಉತ್ತಮ ಭಾಂದವ್ಯವಿದೆ.. ಜೊತೆಗೆ ಹುಟ್ಟುಹಬ್ಬ ಒಂದೊಂದು‌ ದಿ‌ನ ಅಂತರದಲ್ಲೆ ಇದೆ.. ಸದ್ಯಕ್ಕೆ ಈ ಇಬ್ಬರು ಕೊನೆಯದಾಗಿ ಅಭಿನಯಿಸಿದ‌ ಚಿತ್ರ ಕುರುಕ್ಷೇತ್ರ.. ಅಂಬಿ ಅವರೊಂದಿಗೆ ದಶಕಗಳಿಂದ ಸ್ನೇಹ ಜೀವಿಯಾಗಿರೋ ಕ್ರೇಜಿಸ್ಟಾರ್ ಅವರನ್ನ ಇಂದು ಬರೋದಾ ಬೇಡವಾ ಎಂದು ಮನಸ್ಸು ತುಂಬಾ ಕಾಡಿತಂತೆ..ಅಂಬರೀಶ್ ಎಂದಿಗೂ ನನ್ನ ಒಳಗೆ ಜೀವಂತವಾಗಿ ಇರುತ್ತಾರೆ.. ಹೀಗಾಗೆ ಅವರನ್ನ ಕೊನೆ ಘಳಿಗೆಯಲ್ಲಿ ಹೀಗೆ ನೋಡಬೇಕಾ ಅಂತ ಮನಸ್ಸು ತುಂಬಾ ಕಾಡಿತ್ತು.. ಆದರು ಅದ್ಯಾಕೋ ಸುಮ್ಮನೆ ಇರಲು ಸಾಧ್ಯವಾಗಿಲ್ಲ.. ಹೀಗಾಗೆ ಇಲ್ಲಿಗೆ ಬಂದುಬಿಟ್ಟೆ ಎಂದಿದ್ದಾರೆ..

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ ಯಾವುದೇ ಶುಭಕಾರ್ಯ ಆರಂಭಿಸುವ...