ಅಂಬಿ ಅಂತಿಮ ದರ್ಶನಕ್ಕೆ ಬರದಿರಲು ನಿರ್ಧರಿಸಿದ್ದ ರವಿಚಂದ್ರನ್.. ಇದಕ್ಕೆ ಕಾರಣವೇನು ಗೊತ್ತಾ..?

Date:

ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನನಕ್ಕೆ ಚಿತ್ರರಂಗದ ಕಲಾವಿದರೆಲ್ಲ ಇಂದು ಕಂಠೀರಣ ಸ್ಟೇಡಿಯಂನ ಕಡೆ ಆಗಮಿಸುತ್ತಿದ್ದಾರೆ.. ಈ ನಡುವೆ ಕನ್ನಡದ ಹೆಸರಾಂತ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತ್ರ ಅಂಬಿ ಅವರ ಅಂತಿಮ ದರ್ಶನಕ್ಕೆ ಬರಬೇಕ ಬೇಡ್ವ ಎಂಬ ಗೊಂದಲದಲ್ಲಿ ಇದ್ರಂತೆ..ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಇಬ್ಬರ‌ ನಡುವೆ ಉತ್ತಮ ಭಾಂದವ್ಯವಿದೆ.. ಜೊತೆಗೆ ಹುಟ್ಟುಹಬ್ಬ ಒಂದೊಂದು‌ ದಿ‌ನ ಅಂತರದಲ್ಲೆ ಇದೆ.. ಸದ್ಯಕ್ಕೆ ಈ ಇಬ್ಬರು ಕೊನೆಯದಾಗಿ ಅಭಿನಯಿಸಿದ‌ ಚಿತ್ರ ಕುರುಕ್ಷೇತ್ರ.. ಅಂಬಿ ಅವರೊಂದಿಗೆ ದಶಕಗಳಿಂದ ಸ್ನೇಹ ಜೀವಿಯಾಗಿರೋ ಕ್ರೇಜಿಸ್ಟಾರ್ ಅವರನ್ನ ಇಂದು ಬರೋದಾ ಬೇಡವಾ ಎಂದು ಮನಸ್ಸು ತುಂಬಾ ಕಾಡಿತಂತೆ..ಅಂಬರೀಶ್ ಎಂದಿಗೂ ನನ್ನ ಒಳಗೆ ಜೀವಂತವಾಗಿ ಇರುತ್ತಾರೆ.. ಹೀಗಾಗೆ ಅವರನ್ನ ಕೊನೆ ಘಳಿಗೆಯಲ್ಲಿ ಹೀಗೆ ನೋಡಬೇಕಾ ಅಂತ ಮನಸ್ಸು ತುಂಬಾ ಕಾಡಿತ್ತು.. ಆದರು ಅದ್ಯಾಕೋ ಸುಮ್ಮನೆ ಇರಲು ಸಾಧ್ಯವಾಗಿಲ್ಲ.. ಹೀಗಾಗೆ ಇಲ್ಲಿಗೆ ಬಂದುಬಿಟ್ಟೆ ಎಂದಿದ್ದಾರೆ..

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...