ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ

Date:

ರಾಜ್ಯದ 20 ಕ್ಷೇತ್ರಗಳಲ್ಲಿನ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ರೂಢ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಬಹುಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದೆ. ಬಿಜೆಪಿ ಕೇವಲ ಆರೇ ಆರು ಕ್ಷೇತ್ರಗಳನ್ನು ಗೆದ್ದಿದೆ. ಜೆಡಿಎಸ್ 4 ಕ್ಷೇತ್ರಗಳನ್ನೂ ಪಕ್ಷೇತರರ 2 ಕ್ಷೇತ್ರಗಳಲ್ಲಿ ಜಯಶೀಲರಾಗಿದ್ದಾರೆ.
ಯಾವ್ಯಾವ ಕ್ಷೇತ್ರದಲ್ಲಿ ಯಾರ್ಯಾರಿಗ ವಿಜಯ ಲಕ್ಷ್ಮಿ ಒಲಿದಿದ್ದಾಳೆ ಅನ್ನೋ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ : 13 ಸ್ಥಾನ

1. ಬೆಂಗಳೂರು ನಗರ – ಎಂ ನಾರಾಯಣ ಸ್ವಾಮಿ
2. ಶಿವಮೊಗ್ಗ- ಆರ್.ಪ್ರಸನ್ನ ಕುಮಾರ್
3. ವಿಜಯಪುರ ಪರಿಷತ್ ದ್ವಿ ಸದಸ್ಯ ಕ್ಷೇತ್ರ-ಎಸ್ ಆರ್ ಪಾಟೀಲ್
4. ರಾಯಚೂರು-ಕೊಪ್ಪಳ- ಬಸವರಾಜ್ ಪಾಟೀಲ್ ಇಟಗಿ
5. ಮೈಸೂರು ಚಾಮರಾಜ ನಗರ ದ್ವಿ ಸದಸ್ಯ ಕ್ಷೇತ್ರ- ಆರ್ ಧರ್ಮಸೇನಾ
6. ಬಳ್ಳಾರಿ- ಕೆಸಿ ಕೊಂಡಯ್ಯ
7. ಚಿತ್ರದುರ್ಗ- ರಘು ಆಚಾರ್
8. ಧಾರವಾಡ ದ್ವಿ ಸದಸ್ಯ ಕ್ಷೇತ್ರ- ಶ್ರೀನಿವಾಸ ಮಾನೆ
9. ಬೆಂಗಳೂರು ಗ್ರಾಮಾಂತರ – ಎಸ್ ರವಿ
10. ಉತ್ತರ ಕನ್ನಡ- ಫೋಟ್ನೆಕರ್
11. ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರ – ಕೆ. ಪ್ರತಾಪ್ ಚಂದ್ರ
12. ಬೀದರ್ – ವಿಜಯ್ ಸಿಂಗ್
13. ಹಾಸನ : ಎಂ ಎ ಗೋಪಾಲ ಸ್ವಾಮಿ
ಬಿಜೆಪಿ : 06 ಸ್ಥಾನ
1. ಕೊಡಗು- ಸುಬ್ರಮಣಿ ಸ್ವಾಮಿ
2. ಕಲಬುರಗಿ- ಬಿಜಿ ಪಾಟೀಲ್
3. ಬೆಳಗಾವಿ ದ್ವಿ ಸದಸ್ಯ ಕ್ಷೇತ್ರ- ಮಹಾಂತೇಶ್ ಕವಟಗಿಮಠ್
4. ಚಿಕ್ಕಮಗಳೂರು- ಎಂ.ಕೆ ಪ್ರಾಣೇಶ್
5. ಧಾರವಾಡ ದ್ವಿ ಸದಸ್ಯ ಕ್ಷೇತ್ರ-ಪ್ರದೀಪ್ ಶೆಟ್ಟರ್
6. ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರ – ಶ್ರೀನಿವಾಸ ಪೂಜಾರಿ

ಜೆಡಿಎಸ್ :
1. ಕೋಲಾರ- ಸಿ. ಆರ್ ಮನೋಹರ್
2. ಮೈಸೂರು ಚಾಮರಾಜ ನಗರ ದ್ವಿ ಸದಸ್ಯ ಕ್ಷೇತ್ರ- ಸಂದೇಶ್ ನಾಗರಾಜ್
3. ಮಂಡ್ಯ- ಎನ್. ಅಪ್ಪಾಜಿ ಗೌಡ
4. ತುಮಕೂರು- ಬೆಮಲ್ ಕಾಂತರಾಜ್

ಪಕ್ಷೇತರ
1. ವಿಜಯಪುರ ಪರಿಷತ್ ದ್ವಿ ಸದಸ್ಯ ಕ್ಷೇತ್ರ- ಬಸವನ ಗೌಡ
2. ಬೆಳಗಾವಿ ದ್ವಿ ಸದಸ್ಯ ಕ್ಷೇತ್ರ – ವಿವೇಕ್ ರಾವ್ ಪಾಟೀಲ್

Share post:

Subscribe

spot_imgspot_img

Popular

More like this
Related

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ. ಶಿವಕುಮಾರ್ ಮರುಪ್ರಶ್ನೆ

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ....

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ ಪ್ರತಿದಿನ ಬೆಳಗ್ಗೆ ಸೂರ್ಯೋದಯದ...

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...