ಕೋಹ್ಲಿಗೆ ಬಿತ್ತು 24 ಲಕ್ಷ ರೂ ದಂಡ..! ದಂಡ ಕಟ್ಟೋಕೆ ಕಾರಣ ಏನ್ ಗೊತ್ತಾ..?

Date:

ಮೊನ್ನೆಯಷ್ಟೆ ಆರ್.ಸಿ.ಬಿ ಹಾಗೆ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೀತು.. ಬೆಂಗಳೂರು ಇನ್ನೇನು ಗೆದ್ದೆ ಬಿಡ್ತು ಅನ್ನೋ ಅಷ್ಟರಲ್ಲಿ ಮತ್ತದೆ ಸೋಲು ಆರ್.ಸಿ.ಬಿಯನ್ನ ಆವರಿಸಿಬಿಡ್ತು.. ಈ ಸೋಲಿನಿಂದ ಕಂಗಾಲಾಗಿದ್ದ ವಿರಾಟ್ ಗೆ ಮತ್ತೊಂದು ಶಾಕ್ ಸಿಕ್ಕಿದೆ.. ಅದು ನಿಧಾನಗತಿಯ ಬೌಲಿಂಗಾಗಿ 24 ಲಕ್ಷ ದಂಡವನ್ನ ವಿಧಿಸಲಾಗಿದೆ..

virat-kohli-inida-t20-750-600x400

ಇನ್ನೂ ಕೆಕೆಆರ್ ನಾಯಕರಾದ ಗೌತಮ್ ಗಂಭೀರ್ ಗೂ ಮ್ಯಾಚ್ ನ ಸಂಭಾವನೆಯಲ್ಲಿ 15% ದಂಡವನ್ನ ವಿಧಿಸಿದೆ.. ಗೌತಮ್ ಗಂಭೀರ್ ವೀವೊ ಇಂಡಿಯನ್ ಪ್ರೀಮಿಯರ್ ಲೀಗ್ನ ನಿಯಮವನ್ನ ಮೀರಿ ನಡೆದಿರೋದೆ ಇದಕ್ಕೆ ಕಾರಣ.. ಹಾಗಾದ್ರೆ ಗೌತಿ ಅಂತಹದ್ದೇನು ಮಾಡಿದ್ರು ಅಂದ್ರ…? ಮ್ಯಾಚ್ ಕೊನೆ ಹಂತದಲ್ಲಿದ್ದಾಗ ಗೆಲುವು ಕೆಕೆಆರ್ ಪರವಾಲಿದ್ದ ಸಂದರ್ಭದಲ್ಲಿ ಗೌತಮ್ ತಾವು ಕುಳಿತಿದ್ದ ಚೇರ್ ನ ಕಾಲಿನಿಂದ ಒದಿತಾರೆ.. ಇದೇ ಈಗ ದಂಡಕ್ಕೆ ಕಾರಣವಾಗಿರೋದು..

maxresdefault-600x338

ಐಪಿಎಲ್ ನಿಯಮಗಳ ಪ್ರಕಾರ ಆರ್ಟಿಕಲ್ 2.1.8ರಲ್ಲಿ ಹೇಳಿರುವಂತೆ ಯಾವುದೇ ಆಟಗಾರನಾದ್ರು ಕ್ರಿಕೆಟ್ ಸಂಬಂಧ ಪಟ್ಟ ಉಪಕರಣಗಳನ್ನ ಉಡುಪುಗಳನ್ನ ಹಾನಿ ಮಾಡುವಂತಿಲ್ಲ.. ಹೀಗೇನಾದ್ರು ಮಾಡಿದ್ದೆ ಆದಲ್ಲಿ ಆ ಆಟಗಾರನಿಗೆ ದಂಡವನ್ನ ವಿಧಿಸಲಾಗಿತ್ತೆ.. ಹೀಗಾಗೆ ಮ್ಯಾಚ್ ರೆಫ್ರಿ ಕೆಕೆಆರ್ ನ ನಾಯಕನಿಗೆ ಮ್ಯಾಚ್ ಸಂಭಾವನೆಯಲ್ಲಿ 15% ದಂಡವನ್ನ ವಿಧಿಸಿದೆ..

POPULAR  STORIES :

ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!

KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)

ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?

ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?

ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!

ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

Share post:

Subscribe

spot_imgspot_img

Popular

More like this
Related

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...