No menu items!
5.4 C
Munich
Thursday, April 30, 2026

ರಾಜ್ಯದಲ್ಲಿ ಬಿಜೆಪಿ 25 ಸೀಟು ಗೆದ್ದಿದ್ದು ಹೇಗೆ ಎಂಬ ‘ಗುಟ್ಟು ರಟ್ಟು’ ಮಾಡಿದ ಬಿಎಸ್ ಯಡಿಯೂರಪ್ಪ.!?

Must read

ಬಿಎಸ್ ಯಡಿಯೂರಪ್ಪ  ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಲೋಕಸಭಾ ಚುನಾವಣೆಯ ಸಲುವಾಗಿ ನಮ್ಮ ಪಕ್ಷದಿಂದ ಕಣಕ್ಕೆ ಇಳಿಯುವವರ ಹೆಸರುಗಳು ಮೊದಲೇ ಫಿಕ್ಸ್ ಆಗಿತ್ತು, ಹೀಗಾಗಿ ನಮಗೆ ಪ್ರಚಾರ ಮಾಡುವದಕ್ಕೆ ಹೆಚ್ಚಿನ ಅವಕಾಶ ಸಿಕ್ಕಿತ್ತು,

ಇದಲ್ಲದೇ ಹಾಲಿ ಸಂಸದರಿಗೆ ಟಿಕೆಟ್‌ ನೀಡುವ ಬಗ್ಗೆ ಕೂಡ ನಾವು ಆಗ ಹೇಳಿದ್ದೇವು, ಇದು ಕೂಡ ಮತದಾರರ ಮನಸ್ಸಿನಲ್ಲಿ ನಮ್ಮ ಪಕ್ಷದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಅನ್ನೊಂದು ಸ್ಪಷ್ಟವಾಗಿತ್ತು, ಇದು ನಮ್ಮ ಗೆಲುವಿಗೆ ಕಾರಣವಾಯಿತು ಅಂತ ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article