No menu items!
28.1 C
Munich
Friday, June 19, 2026

ಹೊಸವರ್ಷಾಚರಣೆ ಕರ್ನಾಟಕದ ಊಟಿಯಲ್ಲಿ ಜನಸಾಗರ

Must read

ಚಾಮರಾಜನಗರ:- ನ್ಯೂ ಇಯರ್ ಎಫೆಕ್ಟ್ ಹಿನ್ನೆಲೆ, ಕರ್ನಾಟಕದ ಊಟಿಯಲ್ಲಿ ಫುಲ್ ರಶ್ ಆಗಿರುವ ದೃಶ್ಯ ಸೆರೆಯಾಗಿದೆ. ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ.

ಬಸ್ಸಿಲ್ಲದೆ ಭಕ್ತರ ಪರದಾಟ ನಡೆಸಿದ್ದು, ಗೋಪಾಲಸ್ವಾಮಿಬೆಟ್ಟ ಫುಲ್ ರಶ್ ಆಗಿತ್ತು. ನ್ಯೂಇಯರ ಪ್ರಯುಕ್ತ ಗೋಪಾಲನ ದರ್ಶನ ಪಡೆಯಲು ನಿನ್ನೆಯಿಂದ ಭಕ್ತ ಸಾಗರ ಹರಿದುಬರುತ್ತಿದೆ.

ಮಹಿಳೆಯರೇ ಹೆಚ್ಚು ತುಂಬಿದರು. ಗುಂಡ್ಲುಪೇಟೆ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕೇ ಜನಸಾಗರ ಹರಿದು ಬಂದಿದೆ. ಹೊಸ ವರ್ಷಕೇ ದರ್ಶನ ಪಡೆಯಲು ಭಕ್ತರು ಹಾಗೂ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಹಲವು ಗಂಟೆ ಕಾಲ ಸರಥಿ ಸಾಲಿನಲ್ಲಿ ಪ್ರವಾಸಿಗರು ನಿಂತಿದ್ದರು.

- Advertisement -spot_img

More articles

- Advertisement -spot_img

Latest article