೨ ವರ್ಷದಿಂದ ಅನುದಾನವೇ ಕೊಟ್ಟಿಲ್ಲ ಯಾಕೆ?

0
61

ವಿಧಾನಸೌಧದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಹೇಳಿಕೆ ನೀಡಿದ್ದು ಜೆಡಿಎಸ್ ಶಾಸಕರಿಗೆ ಅನುದಾನ ಕೊಟ್ಟಿಲ್ಲ ಕುಮಾರಸ್ವಾಮಿ ಅವಧಿಯಲ್ಲಿ ನೀಡಿದ್ದ ಅನುದಾನ ಸಿಕ್ಕಿಲ್ಲ
ಸಿಎಂಗೆ ಮನವಿ ಮಾಡಿದ್ದರೂ ಬಂದಿಲ್ಲ ೨ ವರ್ಷದಿಂದ ಅನುದಾನವೇ ಕೊಟ್ಟಿಲ್ಲ,

ಈ‌ಬಗ್ಗೆ ವರಿಷ್ಠರ ಮೂಲಕ ಸಿಎಂಗೆ ಮನವಿ ಮಾಡಿದ್ದೆವು ಆದರೂ ಅನುದಾನ ಬಿಡುಗಡೆಯಾಗಿಲ್ಲ ಸದನದಲ್ಲಿ ನಿಲುವಳಿ ಮಂಡಿಸಿದ್ದೇವೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಬೇಕು ಇಲ್ಲವಾದರೆ ಸದನದ ಹೊರಗೆ ಒಳಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ,ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here