ಬಬಲ್ ಗಮ್ ತಿನ್ನೋರು ಭಲೇ ಬುದ್ಧಿವಂತರಂತೆ..!

Date:

ಮಕ್ಕಳು ಬುದ್ಧಿವಂತರಾಗಬೇಕು ಅಂತ ಯಾವಪ್ಪ ಅಮ್ಮಂಗೆ ಇಷ್ಟ ಇರಲ್ಲ ಹೇಳಿ. ತನ್ನ ಮಕ್ಕಳಿಗೆ ಸಖತ್ ಬುದ್ಧಿ ಬರುತ್ತೆ ಅಂದ್ರೆ ಪೇರೆಂಟ್ಸ್ ಏನು ಬೇಕಾದ್ರೂ ಮಾಡೋಕೂ ರೆಡಿ ಇರ್ತಾರೆ. ಬೆಳಗ್ಗೆ ಎದ್ದು ಹಾರ್ಲಿಕ್ಸ್, ಬೋರ್ನ್ ವಿಟಾ ಕೊಡ್ತಾರೆ, ಆಯುರ್ವೇದದ ಚೂರ್ಣ ತಿನ್ನಿಸ್ತಾರೆ, ಅದೇನೇನೋ ಟಾನಿಕ್ ಕುಡುಸ್ತಾರೆ. ಆದ್ರೆ ಇನ್ನು ಮುಂದೆ ಅದೆಲ್ಲಾ ಬಿಟ್ಟಾಕಿ, ಮಕ್ಕಳ ಬಾಯಿಗೆ ಚ್ಯೂಯಿಂಗ್ ಗಮ್ ಹಾಕಿ..! ಬಬಲ್ ಗಮ್ ಅಗೀತಾ ಇದ್ರೆ ನಿಮ್ಮ ಮಕ್ಕಳ ಬುದ್ಧಿ ಹಂಗೇ ಏರ್ತಾ ಇರುತ್ತಂತೆ..! ಹಂಗಂತ ಇಂಗ್ಲೆಂಡಿನ ಒಂದು ಸಮೀಕ್ಷೆ ಹೇಳಿದೆ. ಅದರ ಪ್ರಕಾರ ಚ್ಯೂಯಿಂಗ್ ಗಮ್ ಅಗೀತಾ ಇದ್ರೆ ಮಿದುಳಿಗೆ ಜಾಸ್ತಿ ಬ್ಲಡ್ ಸಪ್ಲೈ ಆಗಿ, ಥಿಂಕಿಂಗ್ ಕೆಪಾಸಿಟಿ ನಾರ್ಮಲ್ ಗಿಂತ ಜಾಸ್ತಿ ಆಗುತ್ತಂತೆ.ಹಂಗಾಗಿ ಮಕ್ಕಳು ಯರ್ರಾಬಿರ್ರಿ ಇಂಟಲಿಜೆಂಟ್ ಆಗೋ ಚಾನ್ಸ್ ಇದಿಯಂತೆ..! ಹತ್ತಾರು ಹುಡುಗರನ್ನ ಒಂದು ಲ್ಯಾಬಿಗೆ ಕರೆಸಿ ಅವರ ಮೇಲೆ ಈ ಚ್ಯೂಯಿಂಗ್ ಗಮ್ ಪ್ರಯೋಗ ಮಾಡಿದ್ರಿಂದ ಇದು ಸತ್ಯ ಗೊತ್ತಾಯ್ತಂತೆ..! ಹಾಗಾಗಿ, ಬಬಲ್ ಅಗಿಯೋ ಹುಡುಗರನ್ನ ನೋಡಿ, `ಪೋಲಿ ಇವನು’ ಅಂತ ಅನ್ಕೊಂಡಿದ್ರೆ ಅದು ತಪ್ಪು ಕಲ್ಪನೆ. ಅವನು ಮುಂದೊಂದು ದಿನ ಭಲೇ ಬುದ್ಧಿವಂತ ಆದ್ರೂ ಆಗಬಹುದು. `ಡೋಂಟ್ ಅಂಡರ್ ಎಸ್ಟಿಮೇಟ್ ದ ಟ್ಯಾಲೆಂಟ್ ಆಫ್ ಬಬಲ್ ಗಮ್ ಈಟಿಂಗ್ ಬಾಯ್’ ಏನಂತೀರಿ..?
ಈಗ ನಂಗೊಂದು ಡೌಟು ಕಾಡ್ತಿದೆ, ಸಿಂಗಾಪೂರದಲ್ಲಿ ಬುದ್ಧಿವಂತ ಮಕ್ಕಳೇ ಇಲ್ವಾ ಅಂತ..!? ಅಲ್ಲಿ ಚ್ಯೂಯಿಂಗ್ ಗಮ್ ಬ್ಯಾನ್ ಮಾಡಿದ್ದಾರಲ್ಲ, ಅದಕ್ಕೇ ಈ ಡೌಟು..

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!

ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!

ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...