ನಿವೇದಿತಾ ಗೌಡ ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಮೊರೆಹೋದ ಸಮೀರ್ ಆಚಾರ್ಯ…!

Date:

ಕನ್ನಡ ಬಿಗ್ ಬಾಸ್ ಸೀಸನ್ 5 ಮುಗಿದು‌ ಎಷ್ಟೋ ದಿನಗಳು ಕಳೆದಿವೆ. ಆದರೂ ಅದರ ಗುಂಗು ಇನ್ನೂ ಹಾಗೇ ಇದೆ.
ಬಿಗ್ ಬಾಸ್ ಮನೆಯ‌ ಸ್ಪರ್ಧಿಗಳಾದ ವಿನ್ನರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ‌ , ಸಮೀರ್ ಆಚಾರ್ಯ, ದಿವಾಕರ್ ಒಳ್ಳೆಯ ಫ್ರೆಂಡ್ಸ್.
ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆಯೂ ಅವರ ಸ್ನೇಹ‌ ಹಾಗೇ ಉಳಿದಿದೆ.

ಆದರೂ ಸಮೀರ್ ಆಚಾರ್ಯ ಅವರು ನಿವೇದಿತಾ ಅವರನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ…!              ಹೌದು ಸಮೀರ್ ಮೈಸೂರಿಗೆ ಹೋಗಿ ನಿವೇದಿತಾ ಗೌಡ ಅವರ ಮನೆ ಎಲ್ಲಿ ಎಂದು ಪೊಲೀಸರಲ್ಲಿ ಕೇಳಿದ್ದಾರೆ. ಪೊಲೀಸರು ಕಂಟ್ರೋಲ್ ರೂಂ ಮೂಲಕ ಇಡೀ ಮೈಸೂರು ಕೇಳುವಂತೆ ನಿವೇದಿತಾ ಅವರ ಮನೆ ಎಲ್ಲಿ ಎಂದು ಪ್ರಕಟಿಸಿದ್ರು.‌ ಬಳಿಕ ಸ್ವತಃ ನಿವೇದಿತಾ ಸಮೀರ್ ಅವರಿಗೆ ಕಾಲ್ ಮಾಡಿ ಮನೆ ಎಲ್ಲಿ ಎಂದು ಹೇಳಿದ್ರು. ಸಮೀರ್ ನಿವೇದಿತಾಗೆ ಸರ್ಪೈಸ್ ಕೊಡ್ಬೇಕಂತ ಹೀಗೆ ಮಾಡಿದ್ರು.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...