No menu items!
11.1 C
Munich
Wednesday, April 29, 2026

ಆತ್ಮಹತ್ಯೆಗೆ ನಿರ್ಧರಿಸುವುದಾಗಿ ಬರೆದ ಪತ್ರಕ್ಕೆ ಸಹಿ ಸ್ವೀಕೃತಿ ಸೀಲ್…!

Must read

ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಟ್ಟಪತ್ರಕ್ಕೆ ಕೆಪಿಸಿಸಿಎಲ್ ಸಿಬ್ಬಂದಿ ಸ್ವೀಕೃತಿ ಸೀಲ್ ಹಾಕಿ ಕೊಟ್ಟಿದ್ದಾರೆ…!


ಅಚ್ಚರಿಯಾದ್ರು ಇದು ಸತ್ಯ…!ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತನ ಮಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದ. ಈ ಪತ್ರ ಓದದೇ ಸ್ವೀಕೃತಿ ಸೀಲ್ ಹಾಕಿದ್ದಾರೆ ಆದರೆ ಎನ್ನಲಾಗುತ್ತಿದೆ.


ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ರೈತನ ಮಗ ಭೂಮಿ ಕೊಟ್ಟಿದ್ದರು. 2016ರಲ್ಲೇ ಅರ್ಜಿ ಸಲ್ಲಿಸಿದರೂ ಇದುವರೆಗೆ ಉತ್ತರ ಸಿಕ್ಕಿಲ್ಲ. ಈ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಉದ್ಯೋಗ ನೀಡಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವ ರೈತ ಪತ್ರಬರೆದಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article