No menu items!
10.2 C
Munich
Tuesday, April 21, 2026

ಹೋಗುವವರನ್ನು ಹಿಡಿದುಕೊಳ್ಳಲು ಆಗಲ್ಲ ಎಂದ್ರು ಸಚಿವ ಡಿಕೆ ಶಿವಕುಮಾರ್ ! ಯಾಕೆ ಗೊತ್ತಾ?

Must read

12 ಶಾಸಕರ ರಾಜೀನಾಮೆ ಬಳಿಕ ಅತೃಪ್ತ ಶಾಸಕರ ಮನವೊಲಿಕೆ ಯತ್ನ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯವರು ಏನೂ ಗೊತ್ತಿಲ್ಲ ಎನ್ನುವ ಹಾಗೆ ಇದ್ದಾರೆ. ಹೋಗುವವರನ್ನು ಹಿಡಿದು ಕೊಳ್ಳಲು ಆಗಲ್ಲ, ಸಮಸ್ಯೆ ಇರಬಹುದು. ಆದರೆ ಎಲ್ಲಾ ಸೆಟಲ್ ಆಗುತ್ತೆ. ರಾಜೀನಾಮೆಗೆ ಬೇಕಾದಷ್ಟು ಪ್ರೊಸೆಸ್ ಇದೆ ನೋಡೋಣ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಯಾವ ಬಿಲ್ಟರ್ ಗೆ ಕರೆ ಮಾಡಿ ಎಷ್ಟು ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಿದೆ.ಕಾದು ನೋಡಿ ಎಂದು ಸಚಿವ ಡಿಕೆಶಿ ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article