No menu items!
10.8 C
Munich
Wednesday, April 29, 2026

ಕಡೆಗೂ ಶಶಿಧರ್ ವೇಣುಗೋಪಾಲ್ ಬಂಧನ..! ಪೊಲೀಸರ ಮೇಲೆ ಪೊಲೀಸರ ದೌರ್ಜನ್ಯ..!

Must read

 
ನಿನ್ನೆ ರಾತ್ರಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಲಾಗಿದೆ. ಸುಮಾರು ಮೂವತ್ತು ಪೊಲೀಸರಿದ್ದ ತಂಡ ಯಲಹಂಕದ ಅವರ ಮನೆಯಿಂದ ರಾತ್ರೋರಾತ್ರಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಸಮಸ್ಯೆಗಳ ವಿರುದ್ಧ ದ್ವನಿಯೆತ್ತಿದ್ದ, ಇದೇ ಜೂನ್ ನಾಲ್ಕನೇ ತಾರೀಕಿನಂದು ಪ್ರತಿಭಟನೆಗೆ ಸಿದ್ದವಾಗಿದ್ದ ಶಶಿಧರ್ ಅವರನ್ನು ಪೊಲೀಸರೇ ಬಂಧಿಸಿದ್ದು ಶುದ್ಧತಮಾಷೆಯಾಗಿದೆ. ಆದರೆ ಮೇಲಾಧಿಕಾರಿಗಳ ಆದೇಶದ ವಿರುದ್ಧ ಸಣ್ಣಪುಟ್ಟವರು ಮಾತನಾಡಲಿಕ್ಕಾಗುತ್ತಾ..!? ಇವೆಲ್ಲವನ್ನು ನೋಡುತ್ತಿದ್ದರೇ ಜೂನ್ ನಾಲ್ಕರಂದು ಪ್ರತಿಭಟನೆ ನಡೆಯುವುದು ಅನುಮಾನ. ಸರ್ಕಾರ ಸ್ವಲ್ಪ ದೊಡ್ಡಮನಸ್ಸು ಮಾಡಿ ಆರಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಒದಗಿಸಬೇಕು.

 

POPULAR  STORIES :

ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!

ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article