ಇಲ್ಲೊಂದು ಹೆಬ್ಬಾವು ತಾನು ಬೀಸಿದ ಬಲೆಗೇ ತಾನೇ ಬಿದ್ದಾಗ..!!

Date:

ಹಾವುಗಳ ರೂಪಾಂತರ ಎಲ್ಲರಿಗೂ ಗೊತ್ತಿರುವ ವಿಚಾರ.ಪರಾವಲಂಬಿಗಳಾದ ಇವುಗಳ ಚರ್ಮವು ಮಾನವ ಹಾಗೂ ಇತರ ಅನ್ಯ ಜೀವಿಗಳ ಚರ್ಮದಂತೆ ಬೆಳವಣಿಗೆಯನ್ನು ಹೊಂದಲಾರವು.ಇವುಗಳು ಯಾವಾಗ ನಿರುಪಯೋಗವಾಗುವುದರೊಂದಿಗೆ ಬಾಗಲು ಶುರು ಮಾಡುತ್ತವೋ ಆಗ ಹಾವು ತನ್ನ ಹಳೆ ಪೊರೆಯನ್ನು ಕಳಚುತ್ತದೆ. ಈ ರೂಪಾಂತರವನ್ನು ವೈಜ್ನಾನಿಕವಾಗಿ ಎಕ್ಡೈಸಿಸ್(ecdysis) ಅನ್ನುತ್ತಾರೆ.ರೂಪಾಂತರದ ಹಂತದಲ್ಲಿ ಚರ್ಮದ ಭಾಗವು ಸಂಪೂರ್ಣವಾಗಿ ಒಂದು ಎಳೆಯ ರೂಪದಲ್ಲಿ ಹೊರಬರುತ್ತದೆ.ನಾವು ನಮ್ಮ ಕಾಲಿನಿಂದ ಸೋಕ್ಸ್ ನ್ನು ಹೇಗೆ ಕಳಚುತ್ತೇವೋ ಹಾಗೆ.

ಆಸ್ಟ್ರೇಲಿಯಾದ ಸರೀಸೃಪಗಳ ಕೇಂದ್ರವಾದ ಆಲಿಸ್ ಸ್ಪ್ರಿಂಗ್ಸ್ ನಲ್ಲಿ ಈ ರೀತಿಯಾಗಿ ಒಂದು ಸ್ಟಿಮ್ ಸನ್ಸ್ ಜಾತಿಯ ಟಿಮ್ ಎಂಬ ಹೆಸರಿನ ಹೆಬ್ಬಾವು

ತನ್ನ ಪೊರೆಯನ್ನು ಕಳಚುತ್ತಿರುವಾಗ ತನಗರಿವಿಲ್ಲದಂತೆ ತಾನೇ ಅದರೊಳಗೆ ಸಿಲುಕಿ ಹಾಕಿ ಕೊಂಡು ತನ್ನನ್ನು ತಾನೇ 3 ಗಂಟೆಗಳ ಕಾಲ ತೊಂದರೆಗೀಡುಮಾಡಿತು.ಸ್ಟಿಮ್ಸನ್ ಹೆಬ್ಬಾವು ವಿಷಪೂರಿತ ಸಣ್ಣ ಹಾವಿನ ಜಾತಿಗೆ ಸೇರಿದ್ದು,ಇದು ಸರಿ ಸುಮಾರು 1 ಮೀಟರ್ ನಷ್ಟು ಮಾತ್ರ ಬೆಳೆಯಬಹುದಾಗಿದೆ.ಆಸ್ಟ್ರೇಲಿಯ ಸರೀಸೃಪ ಕೇಂದ್ರದಲ್ಲಿ ಟಿಮ್ ಹೆಬ್ಬಾವು ಈ ರೀತಿ ಪೊರೆ ಕಳಚುತ್ತಿರುವಾಗ ಆ ಹಳೆಯ ಪೊರೆಯು ತನ್ನ ಬಾಲದಿಂದ ಬಾಯಿ ತನಕ ಬಂದು ಹೊರಬರಲಾರದೆ ಆ ಪೊರೆಯೊಳಗೆನೆ ಸಂಪೂರ್ಣವಾಗಿ ಹೊಡಚಾಡುತ್ತಾ ಅಲ್ಲಿನ ಒಂದು ಮುಳ್ಳು ಹುಲ್ಲಿನ ಗಿಡಕ್ಕೆ ವೃತ್ತಾಕಾರವಾಗಿ ಸುತ್ತುತ್ತಾ 3 ಗಂಟೆಗಳ ಸತತ ಪ್ರಯತ್ನದ ಫಲವಾಗಿ ಪೊರೆ ಕಳಚುವಲ್ಲಿ ಯಶಸ್ವಿಯಾಯ್ತು.ನಿಮ್ಮ ಕುತೂಹಲ ತಣಿಸುವ ವೀಡಿಯೋ ಇಲ್ಲಿದೆ.

POPULAR  STORIES :

ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!

ಸಲ್ಮಾನ್ ಗಿದೋ ಬಿಸಿ ಬಿಸಿ ಕಜ್ಜಾಯ..!

ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!

ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ

ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ

ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...