10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

Date:

ಕಷ್ಟಪಟ್ಟರೆ ಎಂಥದ್ದೇ ಗುರಿಯನ್ನು ತಲುಪಬಹುದು ಅಂತಾರೆ ನಮ್ಮಹಿರಿಯರು. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿಯವರೆಗೆ ಹತ್ತಾರು ಜನರು ಕಷ್ಟಪಟ್ಟು ಮೇಲೇರಿದ್ದಾರೆ. ಸಾಧಿಸುವ ಛಲ ಇರುವವರಿಗೆ ಮಾ
ದರಿಯಾಗಿದ್ದಾರೆ. ಇಷ್ಟಕ್ಕೂ ಈ ಸ್ಟೋರಿಯಲ್ಲಿ ನಾವು ಹೇಳುತ್ತಿರುವ ವ್ಯಕ್ತಿಯೂ ಕೂಡಾ ಅಂಥದ್ದೇ ಸಾಧನೆ ಮಾಡಿದ್ದಾರೆ.
ಆತ ಮಹಾರಾಷ್ಟ್ರದ ಜಲ್ಗಾಂವ್ ಎಂಬ ಹಳ್ಳಿ ಹೈದ. ಆತನಲ್ಲಿ ಸಾಧಿಸುವ ಛಲ ಇತ್ತು. ಅದಕ್ಕೆ ತಕ್ಕಂತೆ ಬೆಂಬಲವೂ ದೊರೆಯಿತು ಅಚ್ಚರಿ ಹೇಗಿದೆ ಎಂದರೆ ಆತ ಬ್ಯುಸಿನೆಸ್ ಆರಂಭಿಸಿದ್ದು ಕೇವಲ 10,000 ರೂಪಾಯಿ ಬಂಡವಾಳದಲ್ಲಿ. ಆದರೆ ಈಗ ಬರೋಬ್ಬರಿ 693 ಕೋಟಿ ಗಳಿಸಿ ಮಹದಾಶ್ಚರ್ಯಕ್ಕೆ ಕಾರಣನಾಗಿದ್ದಾನೆ. ಇಷ್ಟಕ್ಕೂ ಆತನ ಹೆಸರು ಮೊಹಮ್ಮದ್ ಅನ್ವರ್ ಅಹ್ಮದ್ ಅಂತ.
ಅದು 1980. ಮೊಹಮ್ಮದ್ ಅನ್ವರ್ ಅಹ್ಮದ್ಗೆ ಇನ್ನೂ 27ರ ಹರೆಯ. ಅಪ್ಪ ಸಾವನ್ನಪ್ಪಿದ್ದ. ಆದರೆ ಮಗನ ಬದುಕಿಗೆಂದು 20,000 ರೂಪಾಯಿ ತೆಗೆದಿಟ್ಟು ಜೀವನದ ದಾರಿ ತೋರಿಸಿದ್ದ. ಇತ್ತ ಹಣ ಸಿಕ್ಕ ಕೂಡಲೇ ಮೊಹಮ್ಮದ್ ಮುಂಬೈ ದಾರಿ ಹಿಡಿದ. ಯಾವುದಾದರೂ ಒಂದು ಕಡೆ ಹಣ ಹೂಡಬೇಕೆನಿಸಿತು. ಅದಕ್ಕೆ ತಕ್ಕಂತೆ ಸತೀಶ್ ಶಾ ಎಂಬ ವ್ಯಕ್ತಿ ವಿಪ್ರೋದಲ್ಲಿ ಷೇರು ಖರೀದಿಸು ಎಂದ. ಮೊಹಮ್ಮದ್ಗೂ ಸತೀಶ್ ಮಾತು ಸರಿ ಎನಿಸಿತು. ತಡ ಮಾಡಲಿಲ್ಲ. ಹಣ ಹೂಡಿಯೇಬಿಟ್ಟ.
ಕೆಲವೇ ವರ್ಷಗಳ ಅಂತರದಲ್ಲಿ ಮೊಹಮ್ಮದ್ ನ 10,000 ರೂಪಾಯಿ 500 ಕೋಟಿಯಾಗಿ ಪರಿವರ್ತನೆಯಾಯಿತು.

ಮಹಮ್ಮದ್ ರ ಆದಾಯ ವರ್ಷದಿಂದ ವರ್ಷಕ್ಕೆ ಹೇಗೆ ಏರಿಕೆಯಾಯ್ತು ನೋಡಿ

1981, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು ಆಗ ಮಹಮ್ಮದ್ರ ಷೇರು 200 ಆಯಿತು
1985, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು ಆಗ ಮಹಮ್ಮದ್ರ ಷೇರು 400ಕ್ಕೇರಿತು
1986, ವಿಪ್ರೋ ಕಂಪನಿ 10 ರೂಪಾಯಿಗೆ ಒಂದು ಶೇರ್ನಂತೆ ವಿಭಜಿಸಿತು. ಆಗ ಮಹಮ್ಮದ್ರ ಷೇರು 4000ಕ್ಕೇರಿತು
1987, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು. ಆಗ ಮಹ್ಮದ್ರ ಷೇರು 4000ದಿಂದ 8000ಕ್ಕೇರಿತು.
1989, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು. ಆಗ ಷೇರುಗಳು 8000ದಿಂದ 16000ಕ್ಕೆ ಜಂಪ್ ಆದವು.
1992, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು. 16000ವಿದ್ದ ಷೇರ್ಗಳು 32000 ಆದವು.
1995, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು. ಮಹ್ಮದ್ರ ಷೇರುಗಳು 64,000 ಆಯಿತು.
1997, ವಿಪ್ರೋ ಕಂಪನಿ 1 ಷೇರ್ಗೆ 2 ಶೇರ್ ಬೋನಸ್ ಆಗಿ ನೀಡಿತು. ಆಗಲೇ ಹೊಡೀತು ದೊಡ್ಡ ಲಾಭ. ಒಮ್ಮಿಂದೊಮ್ಮೆಲೆ ಷೇರುಗಳು 1,92,000ಗೇ ಏರಿದವು
1999, ವಿಪ್ರೋ ಕಂಪನಿ 2 ರೂಪಾಯಿಗೆ ಒಂದು ಶೇರ್ನಂತೆ ವಿಭಜಿಸಿತು. ಆಗ ಮಹಮ್ಮದ್ರ ಷೇರು 9,60,000ಕ್ಕೇರಿತು
2004, 1986, ವಿಪ್ರೋ ಕಂಪನಿ 1 ಶೇರ್ಗೆ 2 ಶೇರ್ ಬೋನಸ್ ಆಗಿ ನೀಡಿತು. ಈಗ ಮಹ್ಮದ್ರ ಷೇರುಗಳು 28.20.000 ಆದವು.
2005, ವಿಪ್ರೋ ಕಂಪನಿ 1 ಷೇರ್ಗೆ 1 ಶೇರ್ ಬೋನಸ್ ಆಗಿ ನೀಡಿತು. ಶೇರುಗಳ ಸಂಖ್ಯೆ 57,60,000ಗೆ ಏರಿಕೆ ಕಂಡವು.
2010, ವಿಪ್ರೋ ಕಂಪನಿ 2 ಷೇರ್ಗೆ 3 ಶೇರ್ ಬೋನಸ್ ಆಗಿ ನೀಡಿತು. ಈಗ ಮಹ್ಮದ್ರ ಷೇರುಗಳು ಸುಮಾರು 96.00.000ಗೆ ಏರಿಕೆ ಕಂಡಿವೆ.

ಇಷ್ಟಕ್ಕೂ ಈಗ ಮಹ್ಮದ್ರ ಮಾರ್ಕೆಟ್ ವ್ಯಾಲ್ಯೂ ಸುಮಾರು 599 ಕೋಟಿ ಇದೆ. ಅಲ್ಲದೇ ಶೇರುಗಳ ವ್ಯಾಲ್ಯೂ 575 ಕೋಟಿಗೆ ಏರಿಕೆ ಕಂಡಿದೆ. ಅಲ್ಲದೇ ವಿಪ್ರೋ ಕಂಪನಿಯಿಂದ ಸುಮಾರು 118 ಕೋಟಿ ಲಾಭವೂ ಬಂದಿದೆ. ಇದರಿಂದ ಮಹ್ಮದ್ ರ ಆದಾಯ ಸಧ್ಯಕ್ಕೆ ಸುಮಾರು 693 ಕೋಟಿ ಇದೆ. ಆದರೆ ಈಗ ಮೊಹಮ್ಮದ್ ಅನ್ವರ್ ಅಹ್ಮದ್ ತಮ್ಮ ಕರ್ತವ್ಯದಿಂದ ರಿಟೈರ್ ಆಗಿದ್ದಾರೆ. ವಿಪ್ರೋಗೆ ಎಲ್ಲಿಯವರೆಗೆ ಅಜಿಮ್ ಪ್ರೇಮ್ ಜಿ ಮುಖ್ಯಸ್ಥರಾಗಿರುತ್ತಾರೋ ಅಲ್ಲಿಯವರೆಗೆ ಒಂದೂ ಷೇರ್ ಮಾರುವುದಿಲ್ಲ ಎನ್ನುತ್ತಾರೆ. ಇದರಿಂದಲೇ ತಿಳಿಯುತ್ತದೆ ಮಹ್ಮದ್ ಮತ್ತು ಅಜೀಮ್ ಪ್ರೇಮ್ ಜೀಯವರನ್ನು ಎಷ್ಟೊಂದು ನಂಬಿದ್ದಾರೆ ಎಂದು.
ಮೊಹಮ್ಮದ್ ಅನ್ವರ್ ಅಹ್ಮದ್ 693 ಕೋಟಿ ಏನೋ ಗಳಿಸಿದ್ದಾರೆ. ಅದೂ ಕೂಡಾ ಕೇವಲ 10,000 ರೂಪಾಯಿ ಬಂಡವಾಳದಲ್ಲಿ ಎಂದರೆ ನೀವು ನಂಬದೇ ಬೇರೆ ದಾರಿ ಇಲ್ಲ. ಲಕ್ಷ್ಮೀ ಕೆಲವೊಮ್ಮೆ ಬಾ, ಬಾ ಎಂದರೂ ಬರುವುದಿಲ್ಲ. ಆದರೆ ಕೆಲವೊಮ್ಮೆ ಬೇಡ ಬೇಡ ಎಂದರೂ ಒದ್ದು ಒಳಬರುತ್ತಾಳೆ ಎಂಬುದಕ್ಕೆ ಮೊಹಮ್ಮದ್ ಅನ್ವರ್ ಅಹ್ಮದ್ರವರೇ ಸಾಕ್ಷಿ ಅಲ್ಲವೇ..?

ಆದರೆ ಈ ಸ್ಟೋರಿ ಹೇಗೆ ನಿಜವಾಗಲೂ ನಡೆಯಿತಾ..? ಒಬ್ಬ ಹಳ್ಳಿ ಹುಡುಗ ಮುಂಬೈಗೆ ಬಂದು ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದು ಸತ್ಯಾನಾ..? ಅದಕ್ಕೆ ಕಾಲವೇ ಉತ್ತರಿಸಬೇಕು.
The question is: Is this story cooked up to garner interest in stock market investing? Or this is actually a true incident. Myth or reality?

Ready to dig deeper? Do let us know your findings.

Story  sources: Prudent Equity, Quora,

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಫಿಲ್ಮ್ ಫೇರ್ ಪಡೆಯದ ಅದ್ಭುತ ಸ್ಟಾರ್ ಗಳು..!..!

ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...