No menu items!
23.1 C
Munich
Sunday, May 10, 2026

ನಮ್ಮ ಮೆಟ್ರೋಗೆ ನಾಳೆ ರಜೆ ಘೋಷಣೆ !

Must read

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್ ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಕಾರಣ ನಮ್ಮ ಮೆಟ್ರೋ ನಾಳೆ ರಜೆ ಘೋಷಿಸಿದೆ. ದಿವಂಗತರ ಗೌರವಾರ್ಥವಾಗಿ ನಾಳೆ ಅಂದರೆ 11-12-2024 ನಮ್ಮ ಮೆಟ್ರೋ ರಜೆ ಘೋಷಣೆ ಮಾಡಿರುವುದಾಗಿ ತಿಳಿಸಿದೆ‌

- Advertisement -spot_img

More articles

- Advertisement -spot_img

Latest article