No menu items!
6.3 C
Munich
Friday, May 1, 2026

ಅನರ್ಹ ಶಾಸಕರ ಬಗ್ಗೆ ಮಾತನಾಡಲಿಕ್ಕೆ ಇವರು ಯಾರು !?

Must read

ಸಿದ್ದರಾಮಯ್ಯ ಅವರು  ಅನರ್ಹರ ಬಗ್ಗೆ ಸಿಡಿದೆದ್ದಿದ್ದು, ಹೋದ ಕಡೆಗಳಲ್ಲಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಸಿದ್ದರಾಮಯ್ಯ ವಾಗ್ದಾಳಿಗೆ ಪ್ರತಿಕ್ರಿಯಿಸಿದ  ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ದುಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಮನಬಂದಂತೆ ಮಾತನಾಡ್ತಿದ್ದಾರೆ. ಅನರ್ಹರು ಚುನಾವಣೆ ನಿಲ್ಲಬಹುದು ಎಂದು ಕೋರ್ಟ್ ಸಹ ಹೇಳಿದೆ. ಆದರೆ ಅವರನ್ನು ಅನರ್ಹರು ಅಂತಾ ಅನ್ನೋಕೆ ಇವರು ಯಾರು ಎಂದು ಪ್ರಶ್ನೆ ಮಾಡಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article