ಸಚಿವ ಎಂಟಿಬಿ,ಶಾಸಕ ಶರತ್ ಬೆಂಬಲಿಗರ ಹಲ್ಲೆ ವಿಚಾರವಾಗಿ
ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ಅವರು
ಹೊಸಕೋಟೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಶಾಸಕರಿಗೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಇದರ ಬಗ್ಗೆ ಪ್ರತಿಭಟನೆಯನ್ನ ಮಾಡಿದ್ದೆವು ನಮ್ಮಬೆಂಬಲಿಗರ ಮೇಲೆ ಹಲ್ಲೆಯಾಗಿದೆ ಇದು ನನ್ನೊಬ್ಬನ ಮೇಲಿನ ಶಿಷ್ಟಾಚಾರ ಉಲ್ಲಂಘನೆಯಲ್ಲ ಇದು ಸದನದ ೨೨೪ ಸದಸ್ಯರಿಗೂ ಅವಮಾನ ಮಾಡಿದಂತೆ,
ಅದಕ್ಕೆ ನನ್ನ ಹಕ್ಕಿನ ಚ್ಯುತಿ ಬಗ್ಗೆ ದೂರು ಕೊಟ್ಟಿದ್ದೇನೆ ಈಗಷ್ಟೇ ಸ್ಪೀಕರ್ ಭೇಟಿಯಾಗಿ ನೊಟೀಸ್ ಕೊಟ್ಟಿದ್ದೇನೆ ಸದನದಲ್ಲಿ ಹಕ್ಕುಚ್ಯುತಿಯ ಪ್ರಸ್ತಾಪ ಮಾಡ್ತೇನೆ ತಪ್ಪಿತಸ್ಥ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಬೇಕು, ಒತ್ತಡ ತಂದವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ