No menu items!
13.8 C
Munich
Monday, June 15, 2026

ದಿನೇಶ್ ಅವರು ತಮ್ಮ ಯೋಗ್ಯತೆಯನ್ನು ಮೊದಲು ಅರಿತುಕೊಳ್ಳಬೇಕು

Must read

ಮೈತ್ರಿ ಸರ್ಕಾರ ಪತನವಾದಗಿಂದಲು ಕಾಂಗ್ರೆಸ್ ವಲಯದಲ್ಲಿ ಕೆಸರೆರೆಚಾಟ ನೆಡೆಯುತ್ತಲೆ ಇದೆ ಇದೀಗ  ದಿನೇಶ್ ಗುಂಡೂರಾವ್ ಪಕ್ಷದ ನೊಗ ಹೊತ್ತ ಬಳಿಕವೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯಿತು ಎಂದು ಸುಧಾಕರ್ ಹೇಳಿದ್ದಾರೆ

ದಿನೇಶ್ ಅವರು ತಮ್ಮ ಯೋಗ್ಯತೆಯನ್ನು ಮೊದಲು ಅರಿತುಕೊಳ್ಳಬೇಕು.ಅವರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಸಿಎಂ ಯಡಿಯೂರಪ್ಪ ಬಗೆಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಸುಧಾಕರ್ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article