No menu items!
10.8 C
Munich
Wednesday, April 29, 2026

ಮಗಳು ಸತ್ತ ವಿಷಯ ಮುಚ್ಚಿಟ್ಟು ಕಂಡಕ್ಟರ್ ನನ್ನು ಕೆಲಸ ಮಾಡು ಎಂದ ಅಧಿಕಾರಿಗಳು

Must read

ನಿರ್ವಾಹಕನೊಬ್ಬನ ಮಗಳು ಮೃತ ಪಟ್ಟಿದ್ದರೂ ಸಹ ಆ ವಿಷಯವನ್ನು ಅಧಿಕಾರಿಗಳು ಆತನಿಗೆ ತಿಳಿಸದೇ ಕೆಲಸಕ್ಕೆ ಕಳುಹಿಸಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಂಸ್ಥೆ ಅಧಿಕಾರಿಗಳು ಈ ಹೀನ ಕ್ರತ್ಯ ಮಾಡಿದ್ದಾರೆ.

ನಿರ್ವಾಹಕನ 11 ವರ್ಷದ ಮಗಳು ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ. ಈ ವಿಷಯವನ್ನು ಡಿಪೋಗೆ ಫೋನ್ ಮಾಡಿ ಮನೆಯವರು ತಿಳಿಸಿದ್ದಾರೆ. ಆದರೆ ಈ ವಿಷಯವನ್ನು ಆ ನಿರ್ವಾಹಕನಿಗೆ ತಿಳಿಸದೇ ಕೆಲಸಕ್ಕೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಮಗಳ ಅಂತಿಮ ದರ್ಶನವನ್ನೂ ಸಹ ಮಾಡಲಾಗದ ಪರಿಸ್ಥಿತಿ ಆತನಿಗೆ ಎದುರಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article